ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವೇಷ ಬದಲಾಯಿಸಿಕೊಂಡವರು

ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರು
ತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರು
ವೇಷವದರಸಿ ವಿರಾಟ ರಾಜನ ಬಳಿ ಹೋದವರು
ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು

ಬ್ರಾಹ್ಮಣ ವೇಷದಲ್ಲಿದ್ದವನು
ಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನು
ವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನು
ದನ ಕರಗಳನ್ನು ಕಾಯುವ ಕೆಲಸದಲ್ಲಿ
ತೊಡಗಿದವನು
ಕುದುರೆಗಳನ್ನು ನೋಡಿಕೊಳ್ಳಲು ಬಯಸಿದವನು
ಅಂತಪುರದಲ್ಲಿ ಸ್ತ್ರೀಯರಿಗೆ ಸೈರಾಂದ್ರಿ ಆಗಿದವಳು

ಕಂಕಭಟ್ಟ ಹೆಸರಿನಿಂದ ಗುರುತಿಸಿಕೊಂಡವನು.
ಪಾಂಡವರ ಆಶ್ರಯದಲ್ಲಿ ಇದ್ದೆವು ಎಂದು ಹೇಳಿದವನು
ಬಲ್ಲವ ಎಂದು ಕರೆಸಿಕೊಂಡವನು
ನಪುಂಸಕನಂತೆ ವೇಷ ಮಾಡಿಕೊಂಡವನು

-ಚಂದ್ರಶೇಖರಚಾರ್ ಎಂ
ಶಿಕ್ಷಕರು ಚಿತ್ರದುರ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ