ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

60 ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ತಮ್ಮ 39 ನೇ ಜನ್ಮದಿನವನ್ನು ಆಚರಿಸಿಕೊಂಡನಿರುಪಾದಿ ಭೋವಿ

ಕೊಪ್ಪಳ ಜಿಲ್ಲೆಯ ಗಂಗಾವತಿಯ ನಿರುಪಾದಿ ಭೋವಿ ಅವರು ಸಮಾಜ ಸೇವಕರು ಹಾಗೂ ವೃತ್ತಿಯಲ್ಲಿ ಗೃಹ ರಕ್ಷಕ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಪೋಲೀಸ್ ಆಗಿ ಕಾರ್ಯನಿರ್ವಹಿಸುತ್ತಾ ಕೆಲ ಸಮಯವನ್ನು ಸಮಾಜದ ಜೊತೆಗೆ ಬೆರೆಯುತ್ತಾರೆ, ಚಾರಣಕ್ಕೆ ಹೋಗುವುದು,ಪರಿಸರ ರಕ್ಷಣೆಯಲ್ಲಿ ಭಾಗಿಯಾಗುವುದು,ಸ್ವಚ್ಚತೆಯಲ್ಲಿ ಭಾಗಿಯಾಗುವುದು ಹಾಗೂ ಪುರಾತನ ಕಾಲದ ಇತಿಹಾಸ ಉಳ್ಳ ದೇವಲಾಯಕ್ಕೆ ಇವರುಗಳ ತಂಡದಿಂದ ಭಾಗಿಯಾಗುವುದು ಇವರ ಅತ್ಯುತ್ತಮ ಹವ್ಯಾಸ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಯಾರಾದರೂ ರಕ್ತವನ್ನು ಕೇಳಿದಲ್ಲಿ ರಕ್ತದ ವ್ಯವಸ್ಥೆ ಮಾಡುವ ವ್ಯವಸ್ಥಾಪಕರು ಹಾಗೂ ಸದಾ ರಕ್ತದಾನಿಗಳು ಇದುವರೆಗೆ 60 ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ತಮ್ಮ 39 ನೇ ಜನ್ಮದಿನವನ್ನು ಆಚರಿಸಿಕೊಂಡು ಇತರರಿಗೂ ಹಾಗೂ ಯುವಕರಿಗೂ ಸಮಾಜಕ್ಕೆ ಸ್ಪೂರ್ತಿ ದಾಯಕರು ಆಗಿದ್ದಾರೆ. ಗಂಗಾವತಿಯ ಚಾರಣ ಬಳಗ ಹಾಗೂ ಕಿಷ್ಕಿಂಧ ಯುವ ಚಾರಣ ಬಳಹ ಹಾಗೂ ರಕ್ತದಾನಿಗಳ ಗುಂಪುಗಳಲ್ಲಿ ಸಮಾನ ಮನಸ್ಕರೊಡನೆ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ