ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆರ್ ಸಿ ಬಿ ಗೆಲ್ಲಲಿ ಅಂತ ರಕ್ತದಾನ ಮಾಡಿದ ಯುವಕರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಶರಣು ಮತ್ತು ಮಾರುತಿ ಹಂಪಸದುರ್ಗ ಇಬ್ಬರೂ ವೃತ್ತಿಯಲ್ಲಿ ಫೋಟೋಗ್ರಾಫರ್ ಇದ್ದು ತಮ್ಮ ಕನ್ನಡ ಅಭಿಮಾನ ಆರ್.ಸಿ.ಬಿ.ಮೇಲಿನ ಅಭಿಮಾನಕ್ಕಾಗಿ ತಮ್ಮ ತಂಡ ಐಪಿಎಲ್ 2024ರಲ್ಲಿ ಬೆಂಗಳೂರು ಚೆನೈ ತಂಡದ ವಿರುದ್ಧ ಗೆದ್ದು ಕ್ವಾಲಿ ಫೈಆಗಲಿ ಎಂದು ವಿಭಿನ್ನವಾಗಿ ಬಿ ಪಾಜಿಟೀವ್ ರಕ್ತದಾನ ಮಾಡಿ ದೇವರಲ್ಲಿ ತಮ್ಮ ಮನವಿ ಸಲ್ಲಿಸಿದ್ದಾರೆ.
ದೇವರು ಅವರಿಗೆ ಒಳ್ಳೇದು ಮಾಡಲಿ RCB ತಂಡ ಜಯಶಾಲಿ ಆಗಲಿ ಎನ್ನುವುದೇ ನಮ್ಮ ಆಶಯ ಎಂದು ತಿಳಿಸಿದರು.ಅಂಜನಾದ್ರಿ ರಕ್ತಭಂಡಾರದಲ್ಲಿ ರಕ್ತದಾನ ಮಾಡುವ ಮೂಲಕ ಕನ್ನಡ ಹಾಗೂ ತಂಡದವಅಭಿಮಾನ.ಮೆರೆದಿದ್ದಾರೆ ಈ ವೇಳೆ ಅಂಜನಾದ್ರಿ ರಕ್ತಭಂಡಾರದ ಮುಖ್ಯಸ್ಥರಾದ ಸವಿತಾ ಮೇಡಂ,ರಕ್ತ ವ್ಯವಸ್ಥಾಪಕರಾದ ನಿರುಪಾದಿ ಭೋವಿ,ಶಿವು,ಮಣಿಕಂಠ,ವೃತಿಕ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ