ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎಚ್ ಡಿ ಕುಮಾರಸ್ವಾಮಿ ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ


ಜೇವರ್ಗಿ :ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ವತಿಯಿಂದ ಇಂದು NDA ಮೈತ್ರಿಕೂಟದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಐತಿಹಾಸಿಕ ಮೂರನೇ ಬಾರಿ ಪ್ರಮಾಣವಚನ ಸ್ವೀಕಾರ ಹಾಗೂ ರಾಜ್ಯ ಜೆಡಿಎಸ್ ರಾಜ್ಯಧ್ಯಕ್ಷರಾದ ಹಾಗೂ ಮಾಜಿ ಸಿಎಂ,ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಜೆಡಿಎಸ್ ಮುಖಂಡರಾದ ರಮೇಶ ಎನ್ ವಕೀಲ,ಬಸವರಾಜ ಪಾಟೀಲ ನರಿಬೋಳ,
ಶರಣಗೌಡ ಪಾಟೀಲ ಯಲಗೋಡ, ವಿಶ್ವನಾಥ ಇಮ್ಮಣಿ, ಜಯಪ್ರಕಾಶ ಪಾಟೀಲ್ ನರಿಬೋಳ, ಶ್ರೀಶೈಲ್ ಪಾಟೀಲ,ಶರಣಗೌಡ ವಡಗೇರಿ,ಈರಣ್ಣಗೌಡ ಪಾಟೀಲ ಅವರಾದಿ, ಭಗವಂತರಾಯ ಶಿವಣಿಕ್ಕರ್,ಮಹೇಶ ನರಿಬೋಳ, ಶಿವುಕುಮಾರ ಎನ್ ಕಲ್ಲಾ,ಬಸವರಾಜ ಕೋಳಕೂರ,ರವಿ ಪಡಶೆಟ್ಟಿ ಯಳವಾರ,ಸಿದ್ದವೀರಯ್ಯ ಸ್ಥಾವರಮೃಠ ವಿಶ್ವನಾಥ ಕಲ್ಲಾ, ಶರಣಬಸವ ಘಂಟಿಮಠ,
ಷಣ್ಮುಖಯ್ಯ ಫಿರೋಜಬಾದ್,ಪ್ರಮೋಧ ಪಂಡಿತ್,ಶರಣು ಸೇಡಂ,ಮಲ್ಲಿಕಾರ್ಜುನ ಸಜ್ಜನ,ರಾಜಶೇಖರ ಜೈನಾಪೂರ,ಅನೀಲ ಹಾಲಕಾಯಿ,
ಲಕ್ಷ್ಮಿಕಾಂತ ಘಂಟಿಮಠ,ಭೀಮು ಹಳ್ಳಿ,ಮಲ್ಲಿಕಾರ್ಜುನ ದಬ್ಬಕ್ಕಿ,ಸಿದ್ದಯ್ಯ ಸ್ಥಾವರಮಠ,ಬಸವರಾಜ ಶಿವಣ್ಣಿ,ಸಾಹೇಬಗೌಡ ಬುಟ್ನಾಳ,ಪಾಂಡುರಾವ್ ಕುಲಕರ್ಣಿ,ಸಿದ್ದು ಕಮಲಾಪೂರ,
ಸುಗಯ್ಯ ನರಿಬೋಳ,
ಬಸವರಾಜ ಮಡಿವಾಳಕರ್,ಅಯ್ಯಣ್ಣಗೌಡ ಮಾವನೂರ,ವಿಶಾಲ್ ಭಂಕೂರ,
ಪಕ್ಷದ ರಾಜ್ಯ,ಜಿಲ್ಲಾ & ತಾಲೂಕಿನ ಪದಾಧಿಕಾರಿಗಳು, ಚುನಾಯಿತ, ಜನಪ್ರತಿನಿದಿಗಳು, ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತಿದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್ ( ಜೇವರ್ಗಿ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ