ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆ.ಹೊಸಹಳ್ಳಿ ಪಹಣಿ ಆಧಾರ್ ಜೋಡಣೆ ಶೇ 98ರಷ್ಟು ಯಶಸ್ವಿ:ಅಧಿಕಾರಿಗಳಿಗೆ ಸನ್ಮಾನ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ಕೆ.ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಪ್ರಮುಖ ಕಾರ್ಯವಾದ ಪಹಣಿಗಳಿಗೆ ಆಧಾರ್ ಜೋಡಣೆಯ ಕಾರ್ಯ ಶೇಕಡಾ 98% ರಷ್ಟು ಪ್ರಗತಿ ಸಾಧಿಸಿದೆ.ಪ್ರಗತಿ ಸಾಧನೆಯ ಕಾರ್ಯದಲ್ಲಿ ತೊಡಗಿದ ಕೆ.ಹೊಸಹಳ್ಳಿ ಗ್ರಾಮ ಆಡಳಿತ ಅಧಿಕಾರಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಹಾಗೂ ಗ್ರಾಮ ಸಹಾಯಕ ರಾಜಸಾಬ ಕೆ.ಹೊಸಹಳ್ಳಿ ಇವರಿಗೆ ಜಾಲಿಹಾಳ ಗ್ರಾಮದಲ್ಲಿ ಜಾಲಿಹಾಳ ಹೋಬಳಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೋಬಳಿಯ ಉಪ ತಹಶೀಲ್ದಾರಾದ ಶ್ರೀನಿವಾಸ, ಕಂದಾಯ ನಿರೀಕ್ಷಕರದ ಶ್ರೀಮತಿ ನಂದಾ ಕುಲಕರ್ಣಿ, ಮತ್ತು ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳಾದ ನವಾಜ್,ಮೃತ್ಯುಂಜಯ, ವಿಜಯಕುಮಾರ ಚೌಹಾಣ, ಗುರುಬಸವರಾಜ,ಶ್ರೀಮತಿ ಸುನಿತಾ,ಶ್ರೀಮತಿ ರಾಧಾ ದಿದ್ದಿಗಿ,ಹೋಬಳಿಯ ಆಪರೇಟರ್ ಶರಣಪ್ಪ ಕುರಿ, ಹೋಬಳಿಯ ಗ್ರಾಮ ಸಹಾಯಕರಾದ ಕೇಶಪ್ಪ, ವೆಂಕಪ್ಪ,ಹನುಮಂತ, ಸುಖಮುನಿ,ರಮೇಶ, ಮಹಾಂತೇಶ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ