ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕ ಪಂಚಾಯತ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ:ಪ್ರೀತಿಯ ಸನ್ಮಾನ

ಕೊಪ್ಪಳ/ಯಲಬುರ್ಗಾ:ದಮ್ಮೂರ ಗ್ರಾಮದ ಪ್ರಗತಿ ಪರ ರೈತ ರಸೂಲಸಾಬ ಹಿರೇಮನಿ ಅವರು ಯಲಬುರ್ಗಾ ತಾಲೂಕ ಪಂಚಾಯತ,ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (KDP)
ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿದ್ದು ದಮ್ಮೂರ ಗ್ರಾಮದ ಸರ್ಮರಿಗೂ ಸಂತಸವಾಗಿದೆ ಇವರ ಅವದಿಯಲ್ಲಿ ರೈತಪರ ಒಳ್ಳೆ ಕೆಲಸ ಕಾರ್ಯಗಳು ಜರುಗಲಿ ಎಂದು ದಮ್ಮೂರ ಗ್ರಾಮದ ಗುರುಹಿರಿಯರು,ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಿವಾನುಭವ ಸಮಿತಿಯವರು, ಗ್ರಾಮದ ಯುವಕರು ಎಲ್ಲರೂ ಭಾಗವಹಿಸಿ ಪ್ರೀತಿಯ ಸನ್ಮಾನ ಮಾಡಿದರು.ಇವರ ಅವದಿಯಲ್ಲಿ ಯಲಬುರ್ಗಾ ತಾಲೂಕ ಗ್ರಾಮ ಪಂಚಾಯತ್ ಅಭಿವೃದ್ದಿ ಮಾಡುವ ಕೆಲಸ ಇವರಿಂದ ಆಗಲಿ ಎಂದು ಅಭಿನಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ