ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎರಡನೇಯ ವಾರ್ಷಿಕೋತ್ಸವ ಕುರಿತು ಪೂರ್ವ ಭಾವಿ ಸಭೆ

ರಾಯಚೂರು: ದಿನಾಂಕ 28 07 2024 ರಂದು ರಾಯಚೂರು ಜಿಲ್ಲೆಯ ವರ್ಲ್ಡ್ ಹ್ಯೂಮನ್ ರೈಟ್ಸ್ ರಾಯಚೂರು ಕಮಿಟಿ ವತಿಯಿಂದ ಜಿಲ್ಲಾಧ್ಯಕ್ಷರು ನರಸಪ್ಪ ಇವರ ಸೂಚನೆ ಮೇರೆಗೆ ರಾಯಚೂರ ಜಿಲ್ಲಾ ಗೌರವಾಧ್ಯಕ್ಷರು ಮರಿಲಿಂಗಪ್ಪ ಅವರು ಸಭೆಯನ್ನು ಕರೆದು ಸಭೆಯಲ್ಲಿ 60 ಕ್ಕೆ ಹೆಚ್ಚು ಸದಸ್ಯರು ಸೇರಿಕೊಂಡು 10 08 24 ರಂದು ನಮ್ಮ ಸಂಸ್ಥೆಯ ಎರಡನೇಯ ವರ್ಷದ ವಾರ್ಷಿಕೋತ್ಸವ ಇರುವ ಕಾರಣ ಆಚರಿಸುವ ಕುರಿತು ಯಾವ ರೀತಿ ಆಚರಣೆ ಮಾಡೋಣ ಎನ್ನುವ ತೀರ್ಮಾನವನ್ನು ಸಭೆಯಲ್ಲಿ ತಿಳಿಸಿದ ಜಿಲ್ಲಾಧ್ಯಕ್ಷರು ಸಭೆಯಲ್ಲಿ ಬಾಗವಹಿಸಿದ ಜಿಲ್ಲಾಧ್ಯಕ್ಷರು ಗೌರವಾಧ್ಯಕ್ಷರು ಉಪಾಧ್ಯಕ್ಷರು ತಾಲ್ಲೂಕ ಅಧ್ಯಕ್ಷರು ಪಿ ಆರ್ ಓ ಮತ್ತು ಸಂಘಟನಾ ಕಾರ್ಯದರ್ಶಿ ಮತು ಜಿಲ್ಲಾ ಸದಸ್ಯರುಗಳು ತಾಲ್ಲೂಕ ಸದಸ್ಯರಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿಕೊಂಡು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು WHRRKF ರಾಯಚೂರ ಜಿಲ್ಲೆಯ ಗೌರವಾಧ್ಯಕ್ಷರಾದ ಮರಿಲಿಂಗಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ-ಮಲ್ಲಿಕಾರ್ಜುನ ವಿಭೂತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ