ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಲದ ಕನ್ನಡಿ

ಕಾಲದ ಕನ್ನಡಿಯೆದುರು
ನಿಂತಾಗಲೆಲ್ಲಾ
ನಿನ್ನದೇ ಪ್ರತಿಬಿಂಬ

ಕಳೆದು ಹೋಗಿದೆ
ನನ್ನ ರೂಪ
ನಿನ್ನದೇ ನೆನಪಿನಲಿ

ಬರೆದ ಸಾಲುಗಳಾದರೂ
ಕಣ್ಣಮುಂದಿವೆ ಎಂಬ
ಸಮಾಧಾನ

ಆ ಸಾಲುಗಳ ಕಂಡೊಡನೆ
ಮರೆಯಾದ ಹಲವು ಸಾಲುಗಳು
ಬಂದು ಮುನ್ನುಡಿಯ ಕೂಡಿವೆ

ಗುಪ್ತಗಾಮಿನಿಯಾಗಿ
ಸುಪ್ತ ಮನಸ್ಸಿನ ಅದ್ಭುತ
ಅನುಭವವಾಗಿ

ಕಾಲದ ಕನ್ನಡಿಯೆ ಹಾಗೆ
ಇರುವುದ ದೂರಸರಿಸಿ
ಮತ್ತೆ ಸನಿಹವಾಗಿಸುವುದು

ಕಾಲದ ಕನ್ನಡಿ
ದೂರ ಸನಿಹ ಭಾವ ಎಂಬ
ಭಾವಗಳ ಬೆನ್ನುಡಿ…

-ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ