ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಾಲಕ ಪೋಷಕರ ಸಭೆ

ವಿಜಯಪುರ ತಾಳಿಕೋಟಿ ತಾಲೂಕಿನ ಬಳಗನೂರು ಗ್ರಾಮದಲ್ಲಿ ಇಂದು ದಿನಾಂಕ 23.08.2024ರಂದು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಬಳಗನೂರದಲ್ಲಿ ಸಾಮಾಜಿಕ ಪರಿಶೋಧನಾ ಸಮಿತಿಯಿಂದ ಪೋಷಕರ ಸಭೆ ಏರ್ಪಡಿಸಲಾಯಿತು ಸತತ 21,22,23/08/2024ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರಗತಿ ಶೌಚಾಲಯ ನಿರ್ವಹಣೆ ಕುಡಿಯುವ ನೀರಿನ ವ್ಯವಸ್ಥೆ ಮೈದಾನ ಕ್ರೀಡಾ ಚಟುವಟಿಕೆ ಮಧ್ಯಾಹ್ನ ಉಪಹಾರ ಯೋಜನೆ ಪಾಲಕ ಪೋಷಕರ ಸಭೆ ಹಣಕಾಸಿನ ವ್ಯವಹಾರ ಶಾಲಾ ಮೂಲಭೂತ ಸೌಕರ್ಯ ಮಕ್ಕಳ ಕೃತಿ ಸಂಪುಟ ಶಿಕ್ಷಕರ ಕಾರ್ಯ ನಿರ್ವಹಣೆ ತಪಶೀಲನೆ ಹಾಜರಾತಿ ವಿದ್ಯಾರ್ಥಿಗಳ ಮನೆ ಭೇಟಿ ಪಾಲಕರಿಂದ ಅಭಿಪ್ರಾಯ ಸಂಗ್ರಹಣೆ ಜೊತೆ ಇಂದು 23 8 2018 ರಂದು ಎಲ್ಲಾ ಪಾಲಕ ಪೋಷಕರ ಸಭೆ ಪ್ರಗತಿ ಮತ್ತು ಕುಂದು ಕೊರತೆಗಳ, ಮಕ್ಕಳ ಶೈಕ್ಷಣಿಕ ಕೊಂದು ಕೊರತೆಗಳ ಶಾಲಾ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹ್ಮದಸಾಬ.ಚಂ.ವಾಲಿಕಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಹಮೀದಾ.ರ.ಮಕಾನದಾರ
ನೋಡಲ್ ಅಧಿಕಾರಿಗಳಾದ ,
ಶ್ರೀ ಜಗದೀಶ್ ಕೋಲ್ಕಾರ್ ತಾಲೂಕು ಪಂಚಾಯತ್ ತಾಳಿಕೋಟಿ (ನರೇಗಾ)
ಶ್ರೀಮತಿ ಪಾರ್ವತಿ ವಡ್ಡರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ತಾಳಿಕೋಟಿ ಅತಿಥಿಗಳಾದ
ಶ್ರೀ ಜಾವಿದ್ ಯಾಕೀನ ಸಿ ಆರ್ ಸಿ
ಶ್ರೀ ಎ ಎಂ ಬಿದರಿ ಕೊಣ್ಣೂರ
ಶ್ರೀ ಉಸ್ಮಾನ ಬಾಗವಾನ ಪತ್ರಕರ್ತರು,
ಶ್ರೀ ಮಕ್ತುಂಸಾಬ ವಾಲಿಕಾರ
ಶ್ರೀ ಹುಸೇನಭಾವಾ ಮಕಾನದಾರ
ಶ್ರೀ ಇಮಾಮಸಾಬ ಬಾಗವಾನ
ಶ್ರೀ ಹಾಸೀಂಶಾ ಮಕಾನದಾರ
ಶ್ರೀ ಕಾಲೇಸಾಬ ಶಿರೂಳ
ಶ್ರೀ ರಮಜಾನ ಮಕಾನದಾರ
ಶ್ರೀ ಬಂದಗಿಸಾಹೇಬ ಅವಟಿ ಶ್ರೀಮತಿ ಫಾತಿಮಾ ಸಿಕ್ಕಲಗಾರ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸ್ವಾಗತ ಮತ್ತು ನಿರೂಪಣೆಯನ್ನು ಶ್ರೀ ಎಸ್ ಬಿ ಬಿರುಗುಂಡ ಶಿಕ್ಷಕರು ನಡೆಸಿಕೊಟ್ಟರು.

ವರದಿ:ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ