ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹೆಣ್ಣು ಅಬಲೆ ಎಂದಿರಿ ತಪ್ಪು ಸಬಲೆ ಎನ್ನಿ

ಹೆಣ್ಣು ಅಬಲೆ ಎಂದಿರಿ
ತಪ್ಪು ಸಬಲೆ ಎನ್ನಿರಿ
ಹೆಣ್ಣು ಶಕ್ತಿ ಮರೆಯದಿರಿ
ಹೆಣ್ಣನ್ನು ಎಂದು ಕೆಣಕದಿರಿ

ಹೆಣ್ಣು ಶಿಕ್ಷಣದ ಕಣ್ಣು
ನಮ್ಮ ಜ್ಞಾನದ ಹೆಣ್ಣು
ಎಲ್ಲ ಸರಸ್ವತಿ ಹೆಣ್ಣು
ನಮ್ಮ ಭಾರತದ ಕಣ್ಣು

ದೇವರ ರೂಪ ಕಣ್ಣು
ಜಗ ಮೆಚ್ಚಿದ ಹೆಣ್ಣು
ಮನುಷ್ಯನ ಕಣ್ಣು ಹೆಣ್ಣು
ಗುರುವೇ ಅವರು ಹೆಣ್ಣು

ಯಶಸ್ಸು ಕೊಡೋಳು ಹೆಣ್ಣು
ಪ್ರೋತ್ಸಾಹ ನೀಡುವಳೆ ಹೆಣ್ಣು
ಎಲ್ಲ ಶಕ್ತಿ ತುಂಬವಳೆ ಹೆಣ್ಣು
ಭಕ್ತಿ ತುಂಬುವವಳು ಹೆಣ್ಣು

ಸಮಾಜದ ಮಿಂಚು ಹೆಣ್ಣು
ಸಂಸಾರ ಹೊತ್ತವಳು ಹೆಣ್ಣು
ಜನನ ಜನುಮ ಭೂಮಿ ಹೆಣ್ಣು
ಭೂಮಿ ಒಡಲು ಹೆಣ್ಣು

  • ಅಕ್ಕಮಹಾದೇವಿ ಅಂಗಡಿ, ರಾಜೂರು ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ