ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಬಕವಿ ಅಂಚೆ ಕಚೇರಿಯಲ್ಲಿ ಮೊದಲ ‘ಜ್ಞಾನ ಅಂಚೆ ‘ ಸೇವೆ ಪಡೆದ ಚಿರಂಜೀವಿ ರೋಡಕರ್

ಬಾಗಲಕೋಟೆ/ ರಬಕವಿ :
ಪಠ್ಯಪುಸ್ತಕ, ಗೈಡ್, ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ‘ಜ್ಞಾನ ಅಂಚೆ’ ಸೇವೆ ಮೇ 01ರಿಂದ ಪ್ರಾರಂಭವಾಗಿದ್ದು, ರಬಕವಿಯ ಮುಖ್ಯ ಅಂಚೆ ಕಚೇರಿಯಲ್ಲಿ ಈ ಸೇವೆಯನ್ನು ಶಿಕ್ಷಕ, ಸಾಹಿತಿ ಚಿರಂಜೀವಿ ರೋಡಕರ್ ಇದರ ಪ್ರಯೋಜನ ಪಡೆದಿದ್ದಾರೆ.
ಅವರ ಕತಾ ಸಂಕಲನ ‘ಕೊಡಲಿ ಕಾವು’ ಕೃತಿಯ ಹನ್ನೊಂದು ಆರ್ಟಿಕಲ್ ಬುಕ್ ಮಾಡುವುದರ ಮೂಲಕ ಈ ಸೇವೆಯನ್ನು ರಬಕವಿ ಅಂಚೆ ಕಚೇರಿಯಲ್ಲಿ ಪಡೆದ ಮೊದಲಿಗ ಎನಿಸಿಕೊಂಡರು. ಜ್ಞಾನ ಅಂಚೆ ಸೇವೆಯನ್ನು ಎಲ್ಲಾ ಪ್ರಕಾಶಕರು, ಲೇಖಕರು ಇದರ ಪ್ರಯೋಜನ ಪಡೆಯಬೇಕೆಂದು ಕಚೇರಿಯ ಪೋಸ್ಟ್ ಮಾಸ್ಟರ್ ಎಸ್ ಬಿ ಗದ್ಯಾಳ ಅವರು ವಿನಂತಿಸುತ್ತಾ ನಮ್ಮ ಅಂಚೆ ಇಲಾಖೆ ಶಿಕ್ಷಣ, ಸಾಹಿತ್ಯ, ಜ್ಞಾನ ಪಸರಿಸುವಲ್ಲಿ ಯಾವತ್ತೂ ಕಂಕಣಬದ್ದವಾಗಿರುತ್ತದೆ ಎಂದು ತಿಳಿಸುತ್ತಾ ಚಿರಂಜೀವಿ ರೋಡಕರ್ ಅವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಲ್ಎಸ್ ಜಿಎ ಮಮತಾ ದಾನವಾಡಕರ ಸೇರಿದಂತೆ ಎಲ್ಲಾ ಸಿಬ್ಬಂದಿ ಹಾಜರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ