ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಣಸೂರ ಗ್ರಾಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಶಂಕುಸ್ಥಾಪನೆ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಣಸೂರ ಗ್ರಾಮದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಶಂಕುಸ್ಥಾಪನೆಯನ್ನು ದಿ. 10-05-2025 ರಂದು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಶಿವಕುಮಾರ ಕಮಕನುರ ಅಧ್ಯಕ್ಷರು, ಮಾನ್ಯ ರಮೇಶ ಕಟ್ಟಿಮನಿ ಕಾರ್ಯದರ್ಶಿಗಳು ಗ್ರಾ. ಪಂ. ಗೋಟೂರ ಅಧ್ಯಕ್ಷತೆ ವಹಿಸಿದರು. ನಾಗರಾಜ ಸಜ್ಜನ ಹಾಗೂ ಶರಣು ಗಂಗ್ಮಾ ಗ್ರಾ.ಪಂ. ಸದಸ್ಯರು, ಮೋಹನರೆಡ್ಡಿ ಮಾಲಿಪಾಟೀಲ, ಲಿಂಗಬಸವರೆಡ್ಡಿ ಮರೆಡ್ಡಿ, ರವೀಂದ್ರರೆಡ್ಡಿ ಮಾಲಿಪಾಟೀಲ, ಶಿವರಾಜ ಮರೆಡ್ಡಿ, ಅಶೋಕರಾಜ ಮರೆಡ್ಡಿ, ಜಗನ್ನಾಥರಡ್ಡಿ ಮರೆಡ್ಡಿ, ರಾಜೇಂದ್ರರೆಡ್ಡಿ ಮಾಲಿಪಾಟೀಲ, ಸಿದ್ದಲಿಂಗರೆಡ್ಡಿ ಮಾಲಿಪಾಟೀಲ, ರಾಜೇಂದ್ರರೆಡ್ಡಿ ನಾಗರೆಡ್ಡಿ, ಪ್ರತಾಪರೆಡ್ಡಿ ಇಂಗಳಕಿ, ಲಿಂಗಬಸವರೆಡ್ಡಿ ಇಂಗಳಕಿ, ಅಂನತರೆಡ್ಡಿ ಖೆಳಗಿ, ಸಿಂದರ್ಶನರೆಡ್ಡಿ ಭಾವಿ, ಸಿದ್ದಲಿಂಗರೆಡ್ಡಿ ವರವಟ್ಟಿ, ಶಿವಶರಣ ಕುಂಬಾರ, ಜಗನ್ನಾಥ ಅಣಕಲ ಉಪಸ್ಥಿತರಿದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ