ಆರ್ .ಸಿ. ಬಿ.
ಕ್ರಿಕೆಟ್ ಟೀಮ್
ಸಂಭ್ರಮಾಚರಣೆಯಲ್ಲಿ
ನೂಕು ನುಗ್ಗಲು,
ಕಾಲ್ತುಳಿತ, ಲಾಠಿಪ್ರಹಾರ,
ಹನ್ನೊಂದು ಮಂದಿ, ಅಮಾಯಕರ
ದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗ
ಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ!
ಆಧುನಿಕ ವಚನ.
ಪ್ರಾಣಿಬಲಿ ನಿಷೇಧ!?
ನಮಗೆ ತಿನ್ನಲು ಹಂದಿಯ ಮಾಂಸವೇ
ಬೇಕಯ್ಯ, ಜೊತೆಗೆ ಕುರಿ, ಕೋಳಿಯ
ಮಾಂಸವೂ ಇರಲಯ್ಯ, ನಾಯಿ, ನಾರಿ
ಮಾಂಸವಿದ್ದರೆ ಇನ್ನೂ ಚೆನ್ನ ಕಂಡಯ್ಯ
ಇಲ್ಲಿ ಗೋ ಹತ್ಯೆ ನಿಷೇಧ ಕಾನೂನು ಇದೆ ಅಯ್ಯ!
ಮನುಷ್ಯನನ್ನೇ ತಿಂದು ಹಾಕುವ ಇವರಿಗೆ
ಪ್ರಾಣಿ ಹತ್ಯೆ ಯಾವ ಲೆಕ್ಕವಯ್ಯ?
ಇದಕೆ ಅಂತ್ಯ ಯಾವಾಗ, ಶಿವ ಶಿವಾ !
- ಶಿವಪ್ರಸಾದ್ ಹಾದಿಮನಿ ✍️.
