ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನಗಳು

ಆರ್ .ಸಿ. ಬಿ.
ಕ್ರಿಕೆಟ್ ಟೀಮ್
ಸಂಭ್ರಮಾಚರಣೆಯಲ್ಲಿ
ನೂಕು ನುಗ್ಗಲು,
ಕಾಲ್ತುಳಿತ, ಲಾಠಿಪ್ರಹಾರ,
ಹನ್ನೊಂದು ಮಂದಿ, ಅಮಾಯಕರ
ದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗ
ಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ!

ಆಧುನಿಕ ವಚನ.
ಪ್ರಾಣಿಬಲಿ ನಿಷೇಧ!?
ನಮಗೆ ತಿನ್ನಲು ಹಂದಿಯ ಮಾಂಸವೇ
ಬೇಕಯ್ಯ, ಜೊತೆಗೆ ಕುರಿ, ಕೋಳಿಯ
ಮಾಂಸವೂ ಇರಲಯ್ಯ, ನಾಯಿ, ನಾರಿ
ಮಾಂಸವಿದ್ದರೆ ಇನ್ನೂ ಚೆನ್ನ ಕಂಡಯ್ಯ
ಇಲ್ಲಿ ಗೋ ಹತ್ಯೆ ನಿಷೇಧ ಕಾನೂನು ಇದೆ ಅಯ್ಯ!
ಮನುಷ್ಯನನ್ನೇ ತಿಂದು ಹಾಕುವ ಇವರಿಗೆ
ಪ್ರಾಣಿ ಹತ್ಯೆ ಯಾವ ಲೆಕ್ಕವಯ್ಯ?
ಇದಕೆ ಅಂತ್ಯ ಯಾವಾಗ, ಶಿವ ಶಿವಾ !

  • ಶಿವಪ್ರಸಾದ್ ಹಾದಿಮನಿ ✍️.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ