ನಿನ್ನೆ ಬಾಗಲಕೋಟೆ ಜಿಲ್ಲೆಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರು ಆಗಮಿಸಿದ್ದರು. ಇಲ್ಲಿನ ಕುಂದು ಕೊರತೆಯ ಬಗ್ಗೆ ವಿಚಾರಿಸಿ ಪತ್ರಿಕಾ ಗೋಷ್ಠಿ
ನಡೆಸಿದರು. ಸಚಿವರೊಂದಿಗೆ ಬಾಗಲಕೋಟ ಜಿಲ್ಲಾ ರಾಜೀವ್ ಗಾಂಧಿ ಪಚಾಯತ್ ರಾಜ್
ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಗಿರೀಶ ಅಂಕಲಗಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಟ್ಟ, ಬೀಳಗಿ ಶಾಸಕರಾದ ಶ್ರೀ ಜೆ ಟಿ ಪಾಟೀಲ, ಬಾದಾಮಿ ಶಾಸಕರಾದ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ ಹಾಗೂ ಪಕ್ಷದ ಹಿರಿಯರು ಮತ್ತು ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ವರದಿ :ಅಬ್ದುಲಸಾಬ ನಾಯ್ಕರ
