ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

🪖🇮🇳”ಒಂದೇ ಮನೆತನದ ಶಿಲೆಯಲ್ಲಿ ಅರಳಿದ ಶಿಲ್ಪಗಳು”🪖🇮🇳

ಒಂದೇ ಮನೆಯಲ್ಲಿ ಅರಳಿದ ಸೈನಿಕರ ಶಿಲೆಯ ಶಿಲ್ಪ/
ಚಿಕ್ಕವಯಸ್ಸಿನಲ್ಲಿ ಯೋಧರಾಗಿ ಸೇರಿದ ಅತ್ಯಂತ ಅಲ್ಪ
ಇವರ ಸಾಧನೆಯ ವಿವರಗಳನ್ನು ತಿಳಿಸಿ ಸಾಧ್ಯವಾದರೆ ಸ್ವಲ್ಪ/
ಒಂದೇ ವೀರತಾಯಿಯ ಮಕ್ಕಳು ನಾಲ್ಕುಜನ ಕಲ್ಪ//{೦೧}//

ಸಹೋದರತ್ವ ಸುಂದರ ಶಿಲೆಯಲ್ಲಿ ಅರಳಿದ ಶಿಲ್ಪಗಳು/
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುಲ್ಯಾಳೇಶ್ವರ ಶಿಲೆಗಳು
ಮೂವರಿಗೂ ಐದು ಹೆಣ್ಣು ಮಕ್ಕಳು ಶಿಲಾಬಾಲೆಗಳು/
ಹೆತ್ತ ನೆಚ್ಚಿನ ತಂದೆ ತಾಯಿಯರಿಗೆ ತ್ರಿಮೂರ್ತಿಗಳು//{೦೨}//

ಬಾಡದ ಬಳಗಾರ ಸಹೋದರರ ಆರಕ್ಷಕರ ದೇವಾಲಯ/
ಕುಟುಂಬದಲ್ಲಿ ರಥದ ಚಕ್ರದಂತೆ ಇರುವ ಭಾಸ್ಕರಾಲಯ/
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಸಹೋದರರ ಆಲಯ/
ಅತೀ ಎತ್ತರದ ಸಾಧನೆಯ ಮಾಡಿದ ಬೆಳಗೊಳಾಲಯ//{೦೩}//

ಮಾತಿನಲ್ಲಿ ಸಂಗೀತದಂತೆ ನುಡಿಯುವ ಹಾಗೆ ಪೆಂಪು/
ಉಗ್ರರೊಂದಿಗೆ ನರಸಿಂಹನ ರೂಪದ ಕಂಪು/*
ಇಬ್ಬರು ಸೈನಿಕ ವೃತ್ತಿಯಿಂದ ನಿವೃತ್ತಿಹೊಂದಿದ ಚಿತ್ರಗಳ ಇಂಪು/
ಸಕ್ಕರೆಯ ನಾಡಿನ ಕೃಷ್ಣಾನದಿಯ ದಡದಲ್ಲಿರುವ ತಂಪು//{೦೪}//

✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!