
ಬೆಳಗಾವಿ : ಅಥಣಿ ತಾಲೂಕಿನ ಶಿವಯೋಗಿ ನಗರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರಿಂದ ಶ್ರೀ ಲಕ್ಷ್ಮಣ ಸವದಿ ಉದ್ಯಾನವನ ಹಾಗೂ ಅಕ್ಷರದ ಅವ್ವ ಸಾವಿತ್ರಿ ಫುಲೆ ವೃತ್ತವನ್ನು ಉದ್ಘಾಟನೆಯನ್ನು ನೆರವೇರಿಸಲಾಯಿತು.
ಇದೆ ವೇಳೆ ಇದೆ ಕಾರ್ಯಕ್ರಮದಲ್ಲಿ ಗಿರೀಶ ದಿವಾನಮಳ ಹಾಗೂ ಸುರೇಶ್ ಆಲಬಾಳ ಅವರಿಂದ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಸತ್ಕಾರ ಮಾಡಿ ಸನ್ಮಾನಿಸಲಾಯಿತು.
ಈ ಇದೇ ಕಾರ್ಯಕ್ರಮದಲ್ಲಿ ಪ. ಪೂ. ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ, ಮುಖಂಡರಾದ ಶ್ರೀ ಶಿವಾನಂದ ದಿವಾನಮಳ, ಕೆಇಬಿ ಮಡ್ಡಿಯ ಮುಖಂಡರು ಹಾಗೂ ವಕೀಲರಾದ ಸದಾಶಿವ್ ಕಾಂಬಳೆ, ಸಂಕೋನಟ್ಟಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀ ಶಂಕರ ಗಡದೆ, ಅರಣ್ಯಾಧಿಕಾರಿಗಳಾದ ಶ್ರೀ ರಾಕೇಶ ಅರ್ಜುನವಾಡ, ಮುಖಂಡರುಗಳಾದ ರಾಜು ಹಳ್ಳದಮಾಳ, ಗಿರೀಶ ದಿವಾನಮಳ, ಶ್ರೀಶೈಲ್ ಹಳ್ಳದಮಳ , ಸುರೇಶ್ ಆಲಬಾಳ , ಸಂಕೋನಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಶಿವಯೋಗಿ ನಗರದ ಹಾಗೂ ಕೆಇಬಿ ಮಡ್ಡಿಯ ಹಿರಿಯ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ, ಅಥಣಿ



















