ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ
ನರಸಾಪುರ ಗ್ರಾಮದಲ್ಲಿ ದಿ. 07/09/2025 ರಂದು ಮೆಹಫಿಲ್-ಎ-ಮಿಲಾದ್ ಕಾರ್ಯಕ್ರಮ ನೆರವೇರಿತು.
ಮದೀನಾ ಮಸ್ಜೀದ್ ಅಹಲೆ ಸುನ್ನತ್ ಉಲ್ಲಾ ಜಮಾತ, ಮಸ್ಜೀದ್ ಉದ್ಘಾಟನೆ ಮಾಡಲಾಯಿತು.
ಈ ಸಮಾರಂಭಕ್ಕೆ ಮೌಲಾನಾ ಗುಲಾಮ ಮುಸ್ತಪಾ ನೇಜ್ಮಿ (ಮುಫ್ತಿ),ಸಾ / ಕೆರೂರ, ಇಮಾಮ-ವ-ಖತಿಬ ಜನಾಬ ಮೊಹಮ್ಮದ ಶಫಿ ಖಾಜಿ ಕೊಣ್ಣೂರ,
ಮೊಹಮ್ಮದ ತಯ್ಯಬ ಕೆರೂರ, ಮಕ್ತುಂ ಹುಸೇನ ಕೆರೂರ, ಸದ್ದಾಂ ಹುಸೇನ ಕೆರೂರ, ಜನಾಬ ಮಹಮ್ದುಸಾಹೇಬ ಖಾಜಿ ಕೊಣ್ಣೂರ, ಷ.ಬ್ರ.ಮರುಳಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನರಸಾಪುರ, ಇಮಾಮಹುಸೇನ್ ಅಜ್ಜನವರು, ಅಕ್ಬರಸಾಬ್ ಯಾದವಾಡ, ಅಂಜುಮನ್ ಇಸ್ಲಾಮ್ ಕಮಿಟಿ ನರಸಾಪುರ, ಅಮೀನಾಸಾಹೇಬ ಸುಂಕದ, ರಾಜಾಮೊಹಮ್ಮದ ಭಾಗವಾನ ಬಾದಾಮಿ, ಎಮ್ ಕೆ ಪಟ್ಟಣಶೆಟ್ಟಿ ಮಾಜಿ ಶಾಸಕರು ಬಾದಾಮಿ, ಮಹಾಂತೇಶ ಅಣ್ಣ ಮಮದಾಪುರ, ನರಸಾಪುರ ಗ್ರಾಮದ ಗುರು ಹಿರಿಯರು, ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು, ಯುವಕ ಮಿತ್ರರು ಮಹಿಳೆಯರು ಮುದ್ದು ಮಕ್ಕಳು, ಅಂಜುಮನ್ ಕಮಿಟಿಯ ಸರ್ವ ಸದಸ್ಯರು.
ನೌ ಜವಾನ್ ಕಮಿಟಿಯ ಯುವಕ ಮಿತ್ರರು,
ಸೇರಿ ಈ ಸಮಾರಂಭವನ್ನು ಯಶಸ್ವಿಗೊಳಿಸಿದರು.
ವರದಿ : ಅಬ್ದುಲಸಾಬ ನಾಯ್ಕರ



















