ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನ

ವ್ಯವಸ್ಥೆಯ ಬದಲಾವಣೆ
ನಿನ್ನೊಬ್ಬನಿಂದಲೇ ಸಾಧ್ಯ,
ಎಂದು ನೀನೇನಾದರೂ
ತಿಳಿದುಕೊಂಡಿದ್ದರೆ, ಅದು
ನಿನ್ನ ಮೂರ್ಖತನವಯ್ಯ,
ಎಲ್ಲರೂ ಆತ್ಮಾವಲೋಕನ
ಮಾಡಿಕೊಂಡರೆ ಸಾಕಯ್ಯ,
ಈ ಅರಿವು ಸದಾ ಇರಲೆಂದ ಶಿವ ಶಿವಾ!

ಪ್ರಾಣಿಗಳ ಹಿಂಸಿಸಿ
ಪ್ರಾಣಾಯಾಮವ
ಮಾಡಿದರೇನು?
ಪ್ರಯೋಜನವಯ್ಯ,
ಒಲ್ಲದ ದೇವರುಗಳಿಗೆ
ಕುರಿ, ಕೋಳಿ, ಕೋಣಗಳ
ಬಲಿ ಕೊಡುವ ಮನುಜ
ಪ್ರಾಣಿಗಳ ಏನೆಂಬೆ ಶಿವ ಶಿವಾ!

  • ಶಿವಪ್ರಸಾದ್ ಹಾದಿಮನಿ ✍️.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!