ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್. ಆರ್. ಕೆ ಜನ್ಮ ಅಮೃತೋತ್ಸವ ಗ್ರಂಥ ಸಮಿತಿ ಸಭೆ

ಬಾಗಲಕೋಟೆ/ ಹುನಗುಂದ: ಮಾಜಿ ಸಚಿವ, ಜನನಾಯಕ ಲಿಂ. ಎಸ್. ಆರ್. ಕಾಶಪ್ಪನವರ ಅವರ ಜನ್ಮ ಅಮೃತ ಮಹೋತ್ಸವ ೨೦೨೬ ಫೆಬ್ರವರಿ ತಿಂಗಳಲ್ಲಿ ನಡೆಯುವುದು. ಈ ನಿಮಿತ್ತ ಅವರ ಕುರಿತು ಸಂಸ್ಮರಣ ಗ್ರಂಥ ತರಲು ನಿರ್ಧರಿಸಿದೆ. ಅದರ ಸಂಪಾದಕ ಮಂಡಳಿ ಸಭೆ ಮಂಗಳವಾರ ನಗರದಲ್ಲಿ ನಡೆಯಿತು.
ಪ್ರಧಾನ ಸಂಪಾದಕ ಎಸ್ಕೆ ಕೊನೆಸಾಗರ ಕಾರ್ಯಕ್ರಮ ಮತ್ತು ಗ್ರಂಥ ಕುರಿತು ವಿವರ ನೀಡಿ, ೫೦೦ ಪುಟಗಳ ಗ್ರಂಥ ತರಲಾಗುವುದು. ಅವರ ಸಮಕಾಲೀನ ರಾಜಕೀಯ ಮುಖಂಡರು, ಒಡನಾಡಿಗಳು, ಪತ್ರಕರ್ತರು ಹಾಗೂ ಸಂಬಂಧಿಗಳಿಂದ ಲೇಖನಗಳನ್ನು ಬರೆಸಲಾಗುತ್ತಿದೆ ಎಂದರು.
ಸಂಪಾದಕ ಮಂಡಳಿಯ ಸದಸ್ಯರು ಹಾಗೂ ಹಿರಿಯರಾದ ಮಹಾಂತೇಶ ಅವಾರಿ, ಸಿದ್ದಲಿಂಗಪ್ಪ ಬೀಳಗಿ, ಡಾ .ನಾಗರಾಜ ನಾಡಗೌಡರ, ಸಂಗಣ್ಣ ಗದ್ದಿ, ಡಾ.ಮುರ್ತುಜಾ ಒಂಟಿ, ಶರಣಪ್ಪ ಹೂಲಗೇರಿ, ದಾನೇಶ್ವರಿ ಸಾರಂಗಮಠ ಮತ್ತು ಡಾ.ಶ್ರೀಧರ ಗೌಡರ ಹಾಜರಿದ್ದು ಗ್ರಂಥ ಮತ್ತು ಕಾರ್ಯಕ್ರಮ ಸ್ವರೂಪ ಕುರಿತು ಹೇಳಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!