ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಮಠಕಲ್ ತಹಶೀಲ್ದಾರ್‌ರಿಂದ ಪೌತಿ ಖಾತೆ ಬದಲಾವಣೆಗೆ ಸೂಚನೆ

ಗುರುಮಠಕಲ್ : ಕುಟುಂಬದ ಸದಸ್ಯರು ಮರಣಹೊಂದಿ ಬಹು ವರ್ಷಗಳು ಕಳೆದರೂ ಜಮೀನು ಖಾತೆಗಳನ್ನು ಪೌತರ ಹೆಸರಿಗೆ ವರ್ಗಾಯಿಸದ ನಿರ್ಲಕ್ಷ್ಯ ತಪ್ಪಿಸಿ, ತಕ್ಷಣ ಮನವಿ ಸಲ್ಲಿಸಿ ಖಾತೆ ಬದಲಾಯಿಸಿಕೊಳ್ಳಿ ಎಂದು ಗುರುಮಠಕಲ್ ತಾಲೂಕ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಂಗಳವಾರ ಸಾರ್ವಜನಿಕರಿಗೆ ಸೂಚಿಸಿದರು.

ತಾಲೂಕಿನ ಎಲ್ಲಾ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ಈ ಸೌಲಭ್ಯ ಲಭ್ಯವಿದೆ. ಅಗತ್ಯ ದಾಖಲೆಗಳೆಂದರೆ ಮೃತರ ಮರಣ ಪ್ರಮಾಣಪತ್ರ, ವಂಶವೃಕ್ಷ ಅಥವಾ ಕುಟುಂಬ ವಿವರಗಳ ನೋಟರೈಸ್ಡ್ ಕಾಗದ, ಆಧಾರ್ ಕಾರ್ಡ್, ಇತ್ತೀಚಿನ RTC (ಪಹಣಿ) ಮತ್ತು ಹಕ್ಕುಪತ್ರ, ರೇಷನ್ ಕಾರ್ಡ್, ಮತದಾರರ ಐಡಿ ಕಾರ್ಡ್ ಮತ್ತು ಭಾವಚಿತ್ರಗಳು.ಡಿಜಿಟಲ್ ಸೌಲಭ್ಯಕ್ಕೆ ಕರೆ ನೀಡಿದರು.
ತಾಲೂಕ ಕೊಂಕಲ್ ನಾಡಕಚೇರಿಯಲ್ಲಿ ದಾಖಲೆಗಳ ಅಭಿಲೇಖನ ಮತ್ತು ಡಿಜಿಟಲೀಕರಣ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ತಹಶೀಲ್ದಾರ್ ತಿಳಿಸಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!