ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಗರಖೇಡ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ವಿರಾಟ್ ಹಿಂದೂ ಸಮಾವೇಶ, ಶೋಭಾ ಯಾತ್ರೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ: 18/02/2026 ರಂದು ಬುಧವಾರ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ ವತಿಯಿಂದ ವಿರಾಟ್ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆಯು ಊರಿನ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಯ ಭಾವಚಿತ್ರದ ಜೊತೆ ಅದ್ದೂರಿಯಾಗಿ ಜರುಗಿತು.
ಸಮಾವೇಶದ ಅಧ್ಯಕ್ಷತೆಯನ್ನು ಶ್ರೀಶೈಲ ಸಾವಳಗಿ, ಸಾನಿಧ್ಯವನ್ನು ಪರಮ ಪೂಜ್ಯ ಗುರುಪ್ರಸಾದ್ ಸ್ವಾಮಿಗಳು ಸಾ// ಮೈಗೂರ್ ,
ಪರಮ ಪೂಜ್ಯ ಮರುಳಾರಾದ್ಯ ಶಿವಾಚಾರ್ಯರು ಸಾ//ಮಾಷ್ಯಾಳ್ ಹಾಗೂ
ಸಾ// ಸಂಜೀವ ಜೋಶಿ ಜಿಲ್ಲಾ ಸಂಚಾಲಕರು ಅತಿಥಿಗಳಾಗಿ ರಮೇಶ್ ಕುರುಬಗಟ್ಟಿ, ಬಿ.ಎಸ್. ಪಾಟೀಲ, ದಶರಥ ಕೋಟಿ, ಕಾಂತುಗೌಡ ಪಾಟೀಲ್ ಅಂಬಣ್ಣ ಸಾವಳೇ, ದೀಪಕ್ ಕ್ಷತ್ರೀ, ರುದ್ರೇಶ್ ಹಲಸಂಗಿ, ಪಂಚಪ್ಪ ಮರಗೂರ್, ಸತೀಶ್ ಗೌಡ ಪಾಟೀಲ್, ಸುಭಾಸ್ ಒಗೆಪ್ಪಗೊಳ್, ರಂಗನಾಥ್ ಬೋಸಲೇ, ಕಾಶಿನಾಥ್ ಮಾನೆ, ಶಿವಬಸವ ತೋಳನೂರ್, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭೀಮಾಶಂಕರ ಆಳೂರ ಹಾಗೂ ಆರ್ ಎಸ್ ಎಸ್ ಪ್ರಮುಖರಾದ ಸ್ವತಂತ್ರ ಸಿಂಧೆ ಹಾಗೂ ಭೀಮಶಂಕರ್ ತೋಳನೂರ,
ಬಿಜೆಪಿ ಯುವ ನಾಯಕ ಸಿದ್ದರಾಯ ತೇಲಿ, ಮಹೇಶ್ ಪಾಟೀಲ್, ಬೆಳ್ಳು ಕ್ಷತ್ರಿ, ಭೀಮಾಶಂಕರ ವಾಗದುರಗಿ ಉಪಸ್ಥಿತರಿದ್ದರು.

ಅಗರಖೇಡ ಗ್ರಾಮದ ಸಮಸ್ತ ಹಿಂದೂ ಬಾಂಧವರು ಹಾಗೂ ತಾಯಂದಿರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮೋಹನ್ ರಾಠೋಡ್ ಸ್ವಾಗತವನ್ನು ಭೀಮಾಶಂಕರ ಆಳೂರ ಇವರು ನಡೆಸಿಕೊಟ್ಟರು.

ವರದಿ ಮನೋಜ್ ನಿಂಬಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!