ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಂಧನೂರು ತಾಲೂಕಿನ ಹಡಪದ ಸಮಾಜ ಹರುಷ

ಸಿಂಧನೂರು, ಫೆ.21- ಹಡಪದ ನಿಗಮ ಘೋಷಣೆಯಿಂದ ಹಡಪದ ಸಮಾಜದವರಿಗೆ ಎಲ್ಲಿಲ್ಲದ ಆನಂದ ಆಗಿದೆ, ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮ ಸಂಖ್ಯೆ 8(ಜಿ) ನಲ್ಲಿ ಬರುವ ಹಡಪದ ಜಾತಿಗೆ ಶೈಕ್ಷಣಿಕ ಮತ್ತು ಉದ್ಯೋಗದ ಮೀಸಲಾತಿ ಕಲ್ಪಿಸಲು ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಡಪದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮುನ್ನಡೆ ಹಾಕಿ ಸೋಮವಾರ ಆದೇಶಿಸುವ ಮೂಲಕ ಹಡಪದ ಸಮಾಜದವರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವುದಕ್ಕೆ ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಸಚಿವ ಸಂಪುಟಕ್ಕೆ ಶಾಸಕರಿಗೆ ಸಿಂಧನೂರು ತಾಲೂಕು ಸಮಾಜದ ಅಧ್ಯಕ್ಷ ಅಮರೇಶ ಕಾನಿಹಾಳ್ ಹಾಗೂ ಜಿಲ್ಲಾಧ್ಯಕ್ಷರಾದ ಮಹಾಬಲೇಶ್ ಬಳಗನೂರ್ ,ಸಮಾಜದ ಮುಖಂಡರಾದ ಹೇಚ.ಜಿ. ಹಂಪಣ್ಣ ಸರ್ ಈರಣ್ಣ ಅಲ್ಲೂರು, ಕಾಶಣ್ಣ ಭೀಮಣ್ಣ ಬೆಳಗುರ್ಕಿ, ಸಿದ್ದು ಮಾಡಿಸಿರವಾರ ,ವೀರೇಶ್ ಬಳಗನೂರ್ ನಿಜಗುಣ, ರಾಘು ಅಲ್ಲೂರು, ಮುದುಕಪ್ಪ ಶರಣಪ್ಪ ತೊಂಡಿಹಾಳ ಎರಿಯಪ್ಪ ರಮೇಶ್ ಭೀಮಶಂಕರ್ ಮುಂತಾದ ಸಮಾಜ ಬಂದು ಬಾಂಧವರು ಪಟಾಕಿ ಹಾರಿಸಿ ಅಭಿನಂದನೆ ಸಲ್ಲಿಸಿದರು
ವರದಿ – ವೆಂಕಟೇಶ್. ಹೆಚ್. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ