ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪ್ರಭು ಚೌಹಾಣ ಮುಕ್ತ ಔರಾದ ಮಾಡುವುದೇ ನನ್ನ ಸಂಕಲ್ಪ:ರವೀಂದ್ರ ಸ್ವಾಮಿ

ಬೀದರ್/ಔರಾದ: ಪಟ್ಟಣದ ಅಮರೇಶ್ವರ ಕಾಲೇಜಿನ ಹಿಂಬದಿ ಮೈದಾನದಲ್ಲಿ ಫೆ.25 ಸಾಯಂಕಾಲ 5ಗಂಟೆಗೆ ಎಕತಾ ಉತ್ಸಾಹ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಅದೆ ರೀತಿ ಔರಾದನ ಸಚಿವರವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದರು
ಔರಾದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅಭಿವೃದ್ಧಿ ಕೆಲಸ ಮರೆಯಾಗಿದೆ, ಎಲ್ಲಾ ಕೆಲಸದಲ್ಲೂ ಸಚಿವರು ಭ್ರಷ್ಟಾಚಾರ ಮಾಡುತ್ತಿದಾರೆಂದು ಎಕತಾ ಫೌಂಡೇಶನ ಅಧ್ಯಕ್ಷ ರವೀಂದ್ರ ಸ್ವಾಮಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಇಡೀ ರಾಜ್ಯದಲ್ಲಿ 290 ಪಶು ಚಿಕಿತ್ಸಾವಾಹನ ನೀಡಿದೆ ಅದರಲ್ಲಿ ನಮ್ಮ ಕಲ್ಯಾಣ ಕರ್ನಾಟಕಕ್ಕೆ 68 ವಾಹನ ನೀಡಲಾಗಿದೆ.
ಅದರೆ ಈ ಟೆಂಡರ ಅನುಭವವಿಲ್ಲದ ಎಡುಸ್ಟಾರ್ಕ ಕಂಪನಿಗೆ ನಿಡಲಾಗಿದೆ ಎಂದು ತಿಳಿಸಿದರು.
ಎಕತಾ ಫೌಂಡೇಶನ ಹಮ್ಮಿಕೊಂಡಿರುವ ಎಕತಾ ಉತ್ಸವಕ್ಕೆ ಕಡ್ಡಾಯವಾಗಿ ಈ ನಂಬರಗೆ 9742675444 ಕರೆ ಮಾಡಿ ಕಾರ್ಡ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಕುಮಾರ ದೇಶಮುಖ,ದೀಪಕ ಪಾಟಿಲ,ಬಾಳು ರಾಠೊಡ ಅನೇಕರು ಭಾಗಿಯಾಗಿದರು.
ವರದಿ:ಅಮರ ಮುಕ್ತೆದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ