ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಯಂತೋತ್ಸವದ ಅಂಗವಾಗಿ ಸ್ಪರ್ಧೆ

ಚಿಂಚೋಳಿ:ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರರವರ ೧೩೨ ನೇ ಜಯಂತೋತ್ಸವದ ನಿಮಿತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರ ರೋಡ ಗ್ರಾಮದ ಮಹಾನಾಯಕ ಡಾ.ಬಿ.ಆರ್.ನವಯುವಕ ಸಂಘದ ವತಿಯಿಂದ ಫ್ರಫ್ರಥಮ ಬಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ.ಆರ್ ಅಂಬೇಡ್ಕರ ರವರ ಕುರಿತು ಹಮ್ಮಿಕೊಂಡ ತಾಲೂಕ ಮಟ್ಟದ ಸ್ಪರ್ಧಾತ್ಮಕ ಪರಿಕ್ಷೇಯ ಕರಪತ್ರಗಳನ್ನು ಸರಕಾರಿ ಪ್ರೌಡ ಶಾಲೆ.ಸ್ವಾಮಿ ವೀವೇಕನಂದ ಶಾಲೆ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಶಾಲೆಗಳಲ್ಲಿ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮದ ಮಾಹಪುರುಷರ ಅನುಯಾಯಿಗಳಾದ ಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳಾದ ಮರಾಠ ಸಮಾಜದ ತಾಲೂಕ ಅದ್ಯಕ್ಷರಾದ ಸುದಾಕರರಾವ ಪಾಟೀಲ ಸುದರ್ಶನ ರಡ್ಡಿ ಪಾಟೀಲ್ ವಿರಾರೆಡ್ಡಿ ಪಾಟೀಲ್ ಗ್ರಾ.ಪಂ ಅದ್ಯಕ್ಷರಾದ ಗೋಪಾಲ ಬೋವಿ ರಾಘವೇಂದ್ರ ಗುತ್ತೆದಾರ ಮಾರುತಿ ಗಂಜಗಿರಿ ಅಂಜಪ್ಪಾ ಜಗನ್ನಾಥ ಗಡ್ಡಿಮನಿ ಶ್ರೀಮತಿ ಪುಷ್ಪಲತಾ ಶ್ರೀ ನರಸಪ್ಪ ಶ್ರೀಮತಿ ಸವಿತಾ ಎಸ್ ಎಮ್ ಮನೋಜಕುಮಾರ ಸುರೇಶ್ ಜಯಂತೋತ್ಸವ ಸಮಿತಿಯ ಅದ್ಯಕ್ಷರಾದ ವಿಜಯಕುಮಾರ ಅಶೋಕ ಬಾಬು ಬಾಲಪ್ಪ ಮೇತ್ರಿ ಝರಣಪ್ಪಾಆನಂದ ಮುಂತಾದವರು ಉಪಸ್ಥಿತರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ