ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉಚ್ಛ ಕುಲದ ಜನಕ ಬೇಡ

ಉಚ್ಛ ಕುಲದ ಜನಕ ಬೇಡ
ಸ್ವಚ್ಛ ಮನದ ಶರಣಗೆ
ಅಚ್ಚ ದಾಸಿ ಪುತ್ರ ನೂಟ
ಮೆಚ್ಚಿತಲ್ಲ ಕೃಷ್ಣಗೆ //ಪ//

ವೀರ ಶೂರ ತನವು ಬೇಕೆ
ಮೂರು ಲೋಕ ದೊಡೆಯಗೆ
ಅರಸಿ ಕೊಂದು ಕಂಸನ
ಮೆರೆಸಿದುಗ್ರಸೇನನ //ಪ//

ಸಿರಿಯು ಬೇಡ ಮಡಿಯು ಬೇಡ
ಉಚ್ಛ ಜಾತಿ ತಪವು ಬೇಡ
ವಿದ್ಯೆ ಶಕ್ತಿ ಶೌರ್ಯ ಬೇಡ
ಪ್ರೀತಿ ಭಕ್ತಿಯೊಂದೆ ಸಾಕು
ಭಗವ ಮುಕ್ತಿ ಗಳಿಸಲು… ಭಗವ ಮುಕ್ತಿ ಗಳಿಸಲು. //ಪ//

ಹೆಚ್.ಎಂ.ಜುಟ್ಟಲ
ಮೊ: 9481983499.
ಬಾಗಲಕೋಟ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ