ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹೇಶ ಮೈಲಾರೆ ಅವರಿಂದ ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಸಮರ್ಪಣೆ

ಬೀದರ್ ತಾಲೂಕಿನ ಅಲಿಯಂಬರ್‌ನ ಶ್ರೀ ವೀರಭದ್ರಪ್ಪ ಅಪ್ಪ ರವರ ಜಾತ್ರೆ ನಿಮಿತ್ತ ಯುವ ಉದ್ಯಮಿ ಹಾಗೂ ಮುಖಂಡರಾದ ಮಹೇಶ ಮೈಲಾರೆ ಅವರು ಮಂದಿರಕ್ಕೆ ಒಂದು ಕೆಜಿ ಬೆಳ್ಳಿ ನಾಣ್ಯ ಅರ್ಪಿಸಿದರು. ಈ ಸಂಧರ್ಭದಲ್ಲಿ ಶ್ರೀ ಸದ್ಗುರು ವೀರನಾಥ್ ಮಂದಿರದ ಅಧ್ಯಕ್ಷರಾದ ಶಿವರಾಜ್ ಪಾಟೀಲ್, ಪ್ರಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಲಿಯಂಬರ್ ಹಾಗೂ ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಶ್ರೀ ಡಾ!! ಸಂಗಮೇಶ್ ಮಾಲಿ ಪಾಟೀಲ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೇವ ಬಿರಾದಾರ್ , ಯುವ ಮುಖಂಡರಾದ ಸಿದ್ದೋಬಾ ಲೌಟೆ, ಗ್ರಾಮ ಪಂಚಾಯತ ಸದಸ್ಯರು ಹುಲೆಪ್ಪ ಘೊಡಂಪಳ್ಳೆ, ಅಶೋಕ ಡೋಣೆ, ಕನಕ ಯುವ ಸೇನೆಯ ಅಧ್ಯಕ್ಷರಾದ ಪ್ರಭು ವಗ್ಗೆ, ಹುಲೇಪ್ಪಾ ಢೊಣೆ ಹುಲೇಪ್ಪಾ ಮೈಲೂರೆ, ಪಂಢರಿ ಢೊಣೆ, ಓಂಕಾರ ಬಾಬಶೆಟ್ಟೆ, ವಿಜು ಔರಾದೆ ಇತರರಿದ್ದರು.

ವರದಿ: ಸಾಗರ ಪಡಸಾಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ