ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ

ಹರಪನಹಳ್ಳಿ: 2023-24ನೇ ಸಾಲಿನ ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ ದಿನಾಂಕ 07-08-2023 ಹಾಗೂ 08-08-2023ರಂದು ತಿಪ್ಪನಾಯಕನಹಳ್ಳಿ ಯಲ್ಲಿ ನಡೆದ ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ. ಶಾಲೆ ಹೊಸ ಓಬಳಾಪುರ ಶಾಲೆಯ ವಿದ್ಯಾರ್ಥಿಗಳು ಬಾಲಕಿಯರ ವಾಲಿಬಾಲ್ ಪ್ರಥಮ ಬಾಲಕಿಯರ ಕಬ್ಬಡ್ಡಿ ಪ್ರಥಮ ಬಾಲಕರ ವಾಲಿಬಾಲ್ ದ್ವಿತೀಯ ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ಬಾಲಕರ ಗುಂಡು ಎಸೆತ ಪ್ರಥಮ,ಬಾಲಕ ಬಾಲಕಿಯರ ಚಕ್ರ ಎಸೆತ ದ್ವಿತೀಯ, ಬಾಲಕ ಬಾಲಕಿಯರ ಉದ್ದ ಜಿಗಿತ ದ್ವಿತೀಯ, ಬಾಲಕರ ಎತ್ತರ ಜಿಗಿತ ದ್ವಿತೀಯ,ಬಾಲಕರ 100 ಮೀಟರ್ ಓಟ ತೃತೀಯ,ಬಾಲಕಿಯರ 200 ಮೀಟರ್ ಓಟ ತೃತೀಯ,ಬಾಲಕಿಯರ 400 ಮೀಟರ್ ಓಟ ತೃತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದ ಮಕ್ಕಳಿಗೆ ಹೊಸ ಓಬಳಾಪುರ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಎಸ್ ಡಿ ಎಂ ಸಿ ಅವರು ಹಾಗೂ ಸಮಸ್ತ ಹೊಸ ಓಬಳಾಪುರ ಗ್ರಾಮಸ್ಥರು ಮಕ್ಕಳಿಗೆ ಶುಭ ಕೋರಿದ್ದಾರೆ.
ವರದಿ-ಗೊರವರ ಕೋಟೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ