ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಧೀಮಂತ ಸನ್ಮಾನಕ್ಕೆ ಭಾಜನರಾದ
ಈರಪ್ಪ ಕ ಎಮ್ಮಿ


ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ೬೭ನೇ ಕನಾ೯ಟಕ ರಾಜ್ಯೋತ್ಸವದ ಅಂಗವಾಗಿ ೨೦೨೨ರ ಸಾಲಿನ ಕನ್ನಡ ಪರ ಹೋರಾಟಗಾರರ ಕ್ಷೇತ್ರದಲ್ಲಿ ಶ್ರೀ ಈರಪ್ಪ ಕ ಎಮ್ಮಿ ಯವರ ಸತತವಾಗಿ ೧೨ ವರ್ಷ ಕನ್ನಡ ವಚನ ನಾಡು,ನುಡಿ,ಜಲ, ಭಾಷೆಯ ಬಗ್ಗೆ ಸತತವಾಗಿ ಹೋರಾಟದಲ್ಲಿರುವುದನ್ನು ನೋಡಿ ಮಹಾನಗರ ಪಾಲಿಕೆ, ನಾಗರಿಕರ ಪರವಾಗಿ ತಮ್ಮನ್ನು ಗುರುತಿಸಿ ಧೀಮಂತ ಸನ್ಮಾನ ವನ್ನು ಪೂಜ್ಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಪೂಜ್ಯ ಉಪಮೇಯರ್
ಶ್ರೀಮತಿ ಉಮಾ ಮುಕುಂದ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಡಾ.ಬಿ ಗೋಪಾಲಕೃಷ್ಣ ಹುಬ್ಬಳ್ಳಿ-ಧಾರವಾಡ ಗೌರವಾನ್ವಿತ ಸದಸ್ಯರು ಗೌರವಪೂ೯ಕವಾಗಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಕನಾ೯ಟಕ ನವ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಕನ್ನಡ ಪರ ಹೊರಾಟಗಾರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ