
ನಟನೆಯಲ್ಲೂ ಪ್ರವೀಣರು, ಈ ಗೋಡ್ಖಿಂಡಿ
ಬೆಂಗಳೂರು: ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ, ತಾವೇ ಬರೆದು ಅಭಿನಯಿಸಿದ ಕೊಳಲು.ಕಾಂ ಮೆಡಿ ನಾಟಕದ ಯಶಸ್ವೀ ಪ್ರದರ್ಶನ ಬೆಂಗಳೂರಿನ ಡಾ ಸಿ ಅಶ್ವಥ್ ಕಲಾಭವನದಲ್ಲಿ ಇತ್ತೀಚಿಗೆ ನಡೆಯಿತು. ಕಳೆದ ಅಕ್ಟೋಬರ್ ನಲ್ಲಿ ಯಶವಂತ ಸರದೇಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ, ತಾವೇ ಬರೆದು ಅಭಿನಯಿಸಿದ ಕೊಳಲು.ಕಾಂ ಮೆಡಿ ನಾಟಕದ ಯಶಸ್ವೀ ಪ್ರದರ್ಶನ ಬೆಂಗಳೂರಿನ ಡಾ ಸಿ ಅಶ್ವಥ್ ಕಲಾಭವನದಲ್ಲಿ ಇತ್ತೀಚಿಗೆ ನಡೆಯಿತು. ಕಳೆದ ಅಕ್ಟೋಬರ್ ನಲ್ಲಿ ಯಶವಂತ ಸರದೇಶ

ಶಿರಹಟ್ಟಿ ಆರ್.ಸಿ. ನಂ.1 ನಿವಾಸಿಗಳಿಗೆ ನ್ಯಾಯ ನೀಡುವಂತೆ ಸರ್ಕಾರಕ್ಕೆ ಮನವಿ..! ಬೆಳಗಾವಿ/ಅಥಣಿ: ತಾಲೂಕಿನ ಶಿರಹಟ್ಟಿ ಗ್ರಾಮದ ಆರ್.ಸಿ. ನಂ.1 ಪ್ರದೇಶದಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಂದ ವಾಸಿಸುತ್ತಿರುವ ಸುಮಾರು 500 ಕುಟುಂಬಗಳ ಪರವಾಗಿ ಬಹುಜನ

ಸಿರುಗುಪ್ಪ-ಬಳ್ಳಾರಿ ನಗರದ ಕೌಲ್ ಬಜಾರ್ ನ ಹಿರಿಯ ನಾಗರಿಕರು ಹಾಗೂ ಶುದ್ಧ ಹೃದಯ ಮತ್ತು ಚಿನ್ನದ ಮನುಷ್ಯ ಎಂದು ಗುರುತಿಸಿಕೊಂಡಿದ್ದ ಹಜರತ್ ಮುರ್ತುಜಾ ಖಾನ್ ಸಾಬ್ ಅವರು ನಿಧನ ಹೊಂದಿರುವುದು ಸಮುದಾಯದಲ್ಲಿ ದುಃಖದ ವಾತಾವರಣ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ನಲವತ್ತು ವರ್ಷಗಳ ಸುದೀರ್ಘ, ಸೇವಾ ತತ್ಪರತೆಯಿಂದ ಕೂಡಿದ ಕೆಲಸ ಮಾಡಿ ಅಂಚೆ ಇಲಾಖೆಯಿಂದ 1977 ರಲ್ಲಿ ನಿವೃತ್ತರಾದರು. ಅವರಿಗೆ Leave fare concession/ Leave Travel concession ಸೌಲಭ್ಯ

ಬಳ್ಳಾರಿ / ಕಂಪ್ಲಿ: ಮಕ್ಕಳ ಕೈಗೆ ಸಿಗಬೇಕಿರುವುದು ಪುಸ್ತಕ ಮತ್ತು ಆಟದ ಸಾಮಗ್ರಿಗಳೇ ಹೊರತು, ದುಡಿಮೆಯ ಭಾರವಲ್ಲ. ಪ್ರತಿಯೊಂದು ಮಗುವಿಗೂ ಶಿಕ್ಷಣ ಮತ್ತು ಸುರಕ್ಷಿತ ಬಾಲ್ಯವನ್ನು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಹಶೀಲ್ದಾರ್ ಜೂಗಲ್

ಕಂಪ್ಲಿ ನೂತನ ನ್ಯಾಯಲಯಕ್ಕೆ ವಿದ್ಯುಕ್ತ ಚಾಲನೆ ಬಳ್ಳಾರಿ / ಕಂಪ್ಲಿ : ನ್ಯಾಯಾಂಗ ವ್ಯವಸ್ಥೆಯು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಮೂಲಕ ಸಮಾನತೆ ಮತ್ತು ಸ್ವಾತಂತ್ರ್ಯ ಪಡೆದುಕೊಳ್ಳಲು ಅವಕಾಶವಿದೆ ಎಂದು ಬಳ್ಳಾರಿಯ

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಬೀದಿ ದೀಪ, ಶೌಚಾಗೃಹ, ನೀರು, ರಸ್ತೆ ಸೇರಿದಂತೆ ನಾನಾ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇದರಿಂದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ, ದಲಿತ ಸಂಘರ್ಷ

ಬಳ್ಳಾರಿ / ಕಂಪ್ಲಿ: ಪಟ್ಟಣದ ಅತಿಥಿ ಗೃಹದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬುದ್ಧ, ಬಸವ, ಅಂಬೇಡ್ಕರ್ ವಾದ)ಯ ತಾಲೂಕು ಮತ್ತು ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಶುಕ್ರವಾರ ಆಯ್ಕೆ ಮಾಡಲಾಯಿತು. ಇಲ್ಲಿನ

ಶಿಗ್ಗಾವ್: ಹೊಸೂರ: ಇಂದು ಸಂಜೆ 6 ಗಂಟೆಗೆ ಎತ್ತನಹಳ್ಳಿ ಚಿನ್ನ ಕಟ್ಟಿ ಕ್ರಾಸ್ ಹತ್ತಿರ ಅಪಘಾತ ಜರುಗಿತು.ಹೊಸೂರ ಎತ್ತನಹಳ್ಳಿ ತಾಂಡಾದ ಹತ್ತಿರ ಚಿನಂಕಟ್ಟಿ ರಿಂಗ್ ರೋಡ್ ನಲ್ಲಿ ಭೀಕರ ಅಪಘಾತ ನಡೆದಿದ್ದು, ಮಣ್ಣು ತುಂಬಿದ

ಚಿಟಗುಪ್ಪ: ಬಸವಕಲ್ಯಾಣವು ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ನೀಡಿದ ಬಸವಣ್ಣನವರ ನೆಲ. ಇಂತಹ ಪವಿತ್ರ ನೆಲದಲ್ಲಿ ಬಸವಾದಿ ಶರಣರ ಮೂಲ ತತ್ವಗಳಿಗೆ ವಿರುದ್ಧವಾದ ಯಾವುದೇ ಕಾರ್ಯಕ್ರಮಗಳು ನಡೆಯಬಾರದು ಎಂದು ಬಸವ ತತ್ವ
Website Design and Development By ❤ Serverhug Web Solutions