
ನಳಿನಿ ನಾನು
ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನುಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗುಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನುತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನುನಳಿನಿ ನಾನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನುಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗುಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನುತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನುನಳಿನಿ ನಾನು

ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗದ ಸ್ವಾಯತ್ತತೆ ರಕ್ಷಣೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ. ಮಂಗಳೂರು: ರಾಜ್ಯ ಸಚಿವ ಸಂಪುಟವು ದಂಡ ಪ್ರಕ್ರಿಯಾ ಸಂಹಿತೆ ಕಲಂ 321ರ ಅಡಿಯಲ್ಲಿ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡಿರುವ ನಿರ್ಧಾರದ

ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗಂಗಾಮತ ಸಮಾಜದ ತಿಪ್ಪಣ್ಣಪ್ಪ ಕಮಕನೂರು ಇವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಂಪ್ಲಿ ತಾಲೂಕು ಗಂಗಾಮತಸ್ಥರ (ಬೆಸ್ತರ) ಸಂಘದ

ಬಳ್ಳಾರಿ / ಕಂಪ್ಲಿ : ಸಾಮಾಜಿಕ ನ್ಯಾಯದ ತತ್ವದಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಭೋವಿ ಸಮುದಾಯಕ್ಕೆ ಸಚಿವ ಸ್ಥಾನ ಮತ್ತು ಕಂಪ್ಲಿ ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಬೇಕು ಎಂದು ಕಂಪ್ಲಿ

ಉಷ್ಣವಲಯದ ಡ್ರ್ಯಾಗನ್ ಹಣ್ಣಿನ ಕವಚವುವರ್ಣರಂಜಿತ ನಿಸರ್ಗ ಕೊಡುಗೆಯ ಚಮತ್ಕಾರವುಬಿಡಿಸಿ ಹರಡಲು ಮೂಡಿಹ ಕ್ರಿಯಾಶೀಲ ಚಿತ್ತಾರವುಸಿಂಗಾರದಲಿ ನಲಿದಿರುವ ತುಂಬೆಯಾ ಪುಷ್ಪವು ಜೊತೆಯಲಿ ಸೇರಿವೆ ಹಸಿರೆಲೆಯ ತೋರಣನಗುವ ಸಾರುತಿದೆ ಗುಲಾಬಿ ವರ್ಣದ ಕಿರಣಪದಪುಂಜಗಳಲಿ ಉಗಮ ಕಾವ್ಯದಾ ಹೂರಣಶುಭ

ಬಳ್ಳಾರಿ / ಕಂಪ್ಲಿ : ಎಫ್ಐಡಿ ಮೂಲಕ ಯೂರಿಯಾ ರಸಗೊಬ್ಬರವನ್ನು ಮಿತಿಯಲ್ಲಿ ನೀಡುವುದನ್ನು ರದ್ದುಗೊಳಿಸಿ, ಲಭ್ಯತೆಗೆ ಅನುಗುಣವಾಗಿ ರೈತರಿಗೆ ಯೂರಿಯಾ ನೀಡಬೇಕು. ಮತ್ತು ಜಿಲ್ಲೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಅನ್ನು ಬ್ಯಾರಲ್, ಕ್ಯಾನ್ಗಳಿಗೆ ಹಾಕುವುದನ್ನು

ಬಳ್ಳಾರಿ / ಕಂಪ್ಲಿ: ಪಟ್ಟಣದ 10ನೇ ವಾರ್ಡಿನ ಛಲುವಾದಿ ಸಮಾಜದ ಹಿರಿಯ ಮುತ್ಸದ್ಧಿ ಪುಟಾಣಿ ಗಂಗಮ್ಮ(70) ಸೋಮವಾರ ನಿಧನರಾಗಿದ್ದಾರೆ.ಮೃತರಿಗೆ ನಾಲ್ಕು ಜನ ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಸಂಜೆ ಸಣಾಪುರ

ಬಸವಕಲ್ಯಾಣ : ನಗರದ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ರವಿವಾರ ಸಂಜೆ 05 ಗಂಟೆಗೆ, ಜೂನ್ 28 ರಂದು ನಗರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಕಣ್ಣೀರಿ ಮಠದ ಮಾಜ್ಯ ಶ್ರೀ ಅದೃಶ್ಯ

ಕೊಡಗು : ಆನೆ ದಾಳಿಯಿಂದ ಜೀವ ಹಾನಿ ಆಗುತ್ತಿರುವುದನ್ನು ಅರಣ್ಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ, ರೈತ ಸಂಘದ ವತಿಯಿಂದ ತಿತಿಮತಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ

ಗಂಗಾವತಿ : ತಾಲೂಕಿನ ಹಣವಾಳ ಗ್ರಾಮದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್. ತಂಗಡಗಿ ಅವರು
Website Design and Development By ❤ Serverhug Web Solutions