
ಸಾಧಕಿಯರೊಡನೆ ಸಂವಾದ ಕಾರ್ಯಕ್ರಮ
ಬೆಂಗಳೂರು: ನಗರದ ನರಸಿಂಹರಾಜ ಕಾಲೋನಿಯಲ್ಲಿರುವ ಎಂ ವಿ ಸಿ ಸಭಾಂಗಣದ ಬಿ ಎಂ ಶ್ರೀ ಕಲಾಭವನದಲ್ಲಿ ಲೇಖಿಕಾ ಸಾಹಿತ್ಯ ವೇದಿಕೆ ಮತ್ತು ಬಿ ಎಂ ಶ್ರೀ ಪ್ರತಿಷ್ಠಾನ ಇವರುಗಳ ಪ್ರಾಯೋಜಕತ್ವದಲ್ಲಿ ಸಾಧಕಿಯರೊಡನೆ ಸಂವಾದ ಕಾರ್ಯಕ್ರಮವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ನಗರದ ನರಸಿಂಹರಾಜ ಕಾಲೋನಿಯಲ್ಲಿರುವ ಎಂ ವಿ ಸಿ ಸಭಾಂಗಣದ ಬಿ ಎಂ ಶ್ರೀ ಕಲಾಭವನದಲ್ಲಿ ಲೇಖಿಕಾ ಸಾಹಿತ್ಯ ವೇದಿಕೆ ಮತ್ತು ಬಿ ಎಂ ಶ್ರೀ ಪ್ರತಿಷ್ಠಾನ ಇವರುಗಳ ಪ್ರಾಯೋಜಕತ್ವದಲ್ಲಿ ಸಾಧಕಿಯರೊಡನೆ ಸಂವಾದ ಕಾರ್ಯಕ್ರಮವು

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಹಾಗೂ ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಶನ್ ವತಿಯಿಂದ ತಾಲೂಕಿನ ನಿವೃತ್ತ ನೌಕರರು 25-03-2026 ರಂದು ಬುಧವಾರ ಕಾಳಗಿ

ಬೆಂಗಳೂರು: ಭಾರತೀಯ ಸಂವಿಧಾನದ ಚೌಕಟ್ಟಿನಡಿಯಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಬಲಗೈ ಒಳ ಮೀಸಲಾತಿ ಹೋರಾಟಕ್ಕೆ ಕಲಬುರ್ಗಿ ಜಿಲ್ಲೆಯಿಂದ ಸಾವಿರಾರು ಹೋರಾಟಗಾರರು ಕೈಯಲ್ಲಿ ಬ್ಯಾನರ್ ಹಿಡಿದುಕೊಂಡು ಜಯಘೋಷ ಹಾಕುತ್ತಾ ಒಳಗಡೆ ಪ್ರವೇಶಿಸುತ್ತಿದ್ದಂತೆ ಹೋರಾಟದ ಕೂಗಿಗೆ

ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!ಜನನ ಮರಣದ

ನಗರದ ಹೃದಯ ಭಾಗದಲ್ಲಿದ್ದ ಆ ಎತ್ತರದ ಗಾಜಿನ ಕಟ್ಟಡ ಗ್ಲೋಬಲ್ ಟೆಕ್ ಇನ್ಫೋ. ಅಲ್ಲಿನ ಅಹಂಕಾರ ಆ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಸೂರ್ಯ ಅಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ, ಅವನ ಕೈಯಲ್ಲಿದ್ದ ಹಳೆಯ ಡೈರಿ ಮತ್ತು

ಬೆಂಗಳೂರು : ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರಿನ ರವೀಂದ್ರ ಕಲಾ ಭವನದಲ್ಲಿ ಹಮ್ಮಿಕೊಂಡಿದ್ಧ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ನಾಡು ನುಡಿ ಸೇವೆ ಮಾಡುತ್ತಿರುವ ಗದಗ
ಜ್ಞಾನದಿಂದ ಅಜ್ಞಾನ ದೂಡುವವನಾಗುಸನ್ಮಾರ್ಗದಿಂದ ಕಾಯಕ ಮಾಡುವವನಾಗುಅಂತರಂಗದಿಂದ ಪರಿಶುದ್ಧನಾಗುಅಂತ:ಕರಣದಿಂದಅರಿಯುವಂತವನಾಗು. ಜ್ಞಾನದಲ್ಲಿ ಅಂಬೇಡ್ಕರ್ ನಂತಾಗುಕ್ರಾಂತಿಯಲ್ಲಿ ಬಸವಣ್ಣನಂತಾಗುಶಾಂತಿಯಲ್ಲಿ ಬುದ್ಧನಂತಾಗುಹೋರಾಟದಲ್ಲಿ ಭೀಮನಂತಾಗು. ಹಿರಿಯರನ್ನು ಗೌರವಿಸುವವನಾಗುಸರ್ವರನ್ನು ಪ್ರೀತಿಸುವವನಾಗುಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು. ಪರರಿಗೆ ನೆರಳಾಗುಕಷ್ಟಗಳಿಗೆ ಹೆಗಲಾಗುಹೆತ್ತವರಿಗೆ ಕೀರ್ತಿಯಾಗುಸಮಾಜಕ್ಕೆ ಒಳಿತಾಗು. ಹಸಿವಿಗೆ

ಸಿರುಗುಪ್ಪ ತಾಲೂಕಿನ ಮುದೇನೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾತಿಗೊಂಡ 1,00,000/- (ಒಂದು ಲಕ್ಷ) ಮೊತ್ತದ ಡಿ ಡಿ ಯನ್ನು ಶ್ರೀ ಬಸವೇಶ್ವರ ದೇವಸ್ಥಾನದ ಸಮಿತಿಗೆ ಶ್ರೀ ಕ್ಷೇತ್ರ

ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರೊಂದಿಗೆ ವಾಗ್ವಾದಕ್ಕಿಳಿದ ಸ್ಥಳೀಯ ಮಹಿಳೆಯರು. ಬಳ್ಳಾರಿ / ಕಂಪ್ಲಿ : ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ

ಕೊರಟಗೆರೆ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಕೊರಟಗೆರೆಯ ಗ್ಯಾರೆಂಟಿ ಯೋಜನಾ ಸದಸ್ಯರಾದ ಗೋಪಾಲಕೃಷ್ಣರವರುಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಪರವಾಗಿ ಸಾಮಾಜಿಕವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ ಇಂದು ದೇಶದಲ್ಲೇ ಮುಂಚೂಣೆಯಲ್ಲಿರುವ ಸಂಘಟನೆ ಭೀಮ್
Website Design and Development By ❤ Serverhug Web Solutions