
ನಿಧನ ವಾರ್ತೆ
ಬಳ್ಳಾರಿ / ಕಂಪ್ಲಿ : ತಾಲೂಕಿನ ಹೊಸ ನೆಲ್ಲೂಡಿ ಗ್ರಾಮದ ಹಿರಿಯ ಮುಖಂಡ ಹೆಚ್. ಪಕ್ಕೀರಪ್ಪ ತಂದೆ ದೊಡ್ಡ ಸೋಮಪ್ಪ (48 ವಯಸ್ಸು) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಮೃತರಿಗೆ ಹೆಂಡತಿ ಇಬ್ಬರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ತಾಲೂಕಿನ ಹೊಸ ನೆಲ್ಲೂಡಿ ಗ್ರಾಮದ ಹಿರಿಯ ಮುಖಂಡ ಹೆಚ್. ಪಕ್ಕೀರಪ್ಪ ತಂದೆ ದೊಡ್ಡ ಸೋಮಪ್ಪ (48 ವಯಸ್ಸು) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಮೃತರಿಗೆ ಹೆಂಡತಿ ಇಬ್ಬರು

ಬಾಗಲಕೋಟೆ -ಮುಧೋಳ : ರಾಜ್ಯದಲ್ಲಿ ಹೆಚ್ಚು ಜನಪದರನ್ನು ಹೊಂದಿರುವ ಕಲಾವಿದರ ಜಿಲ್ಲೆ ಬಾಗಲಕೋಟೆ. ಜಿಲ್ಲೆಯಲ್ಲಿ ಸಕಾ೯ರದ ಯೋಜನೆಗಳನ್ನು ಪಡೆಯುವುದರಲ್ಲಿ ಸಾಕಷ್ಟು ಕಲಾವಿದರು ಅವಕಾಶ ವಂಚಿತರಾಗಿ ಉಳಿದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು 1966-68 ರಲ್ಲಿ ಬಿಜಾಪುರದ ( ಈಗ ವಿಜಯಪುರ) ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ, ನಮ್ಮ ಬಾಡಿಗೆ ಮನೆ ತುಂಬಾ ಹಳೆಯದಾಗಿತ್ತು. ಅದಕ್ಕೆ ಕೊಳಾಯಿ ನೀರಿನ ಸೌಕರ್ಯ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ರೈತರಿಗೆ ಅತಿ ಕಡಿಮೆ ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಡಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಂಟಿ ಕೃಷಿ ನಿರ್ದೇಶಕರು ಕಲಬುರ್ಗಿ ಇವರಿಂದ ಪ್ರಾಥಮಿಕ

ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರಸಾಹಿತ್ಯ

ಬಳ್ಳಾರಿ / ಕಂಪ್ಲಿ : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿ, ಅವಘತಾದಿಂದಾಗುವ ದುರ್ಘಟನೆಗೆ ಅಂತ್ಯವಾಡಬೇಕು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ

ವಿರಾಜಪೇಟೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಕರವೇ ಸ್ವಾಭಿಮಾನಿ ಬಣ (ರಿ.) ತಂಡದಿಂದ ಪರಿಶೀಲನೆ ಮತ್ತು ಕ್ಯಾಂಟಿನ್ ಬಂದ್ ! . ವಿರಾಜಪೇಟೆ : ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಅಕ್ಷರ ಫೌಂಡೇಶನ್ ಶೈಕ್ಷಣಿಕ ಸ್ವಯಂಸೇವಕರ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಮಟ್ಟದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರಗಿತು.ಈ ಸಂದರ್ಭದಲ್ಲಿ ಹೂವಿನ

ಇತ್ತೀಚೆಗೆ ಡಾ. ಹೆಚ್. ಸಿ. ಮಹದೇವಪ್ಪ ಅವರು ಸರ್ಕಾರಿ ಕಚೇರಿಗಳು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಕರೆ ನೀಡಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದ ಅಭಿಪ್ರಾಯವಾಗಿದೆ ಏಕೆಂದರೆ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಔಷಧಿಯ ವ್ಯಾಪಾರಸ್ಥರ ಸಂಘ ತಾಳಿಕೋಟೆ ಅಖಿಲ ಭಾರತ ಕೆಮಿಸ್ಟಿಗಳ ಮುಷ್ಕರ ಮಾಡಲಾಯಿತು.ಅವರ ಪ್ರಮುಖ ಬೇಡಿಕೆಗಳು.1) ಆನ್ಲೈನ್ ಮೂಲಕ ಔಷಧಿಗಳ ಮಾರಾಟವನ್ನು ತಡೆಗಟ್ಟುವುದು.2) ಕಾರ್ಪೊರೇಟ್ ಕಂಪನಿಗಳಿಂದ ಅತಿಯಾದ ರಿಯಾಯಿತಿಯನ್ನು ತಡೆಗಟ್ಟುವುದು.3)
Website Design and Development By ❤ Serverhug Web Solutions