
ಮಾತಾ ಮಾಣಿಕೇಶ್ವರಿ ಅಮ್ಮನವರ ಅವತಾರೋತ್ಸವ.
ಪುಣ್ಯ ಸ್ಥಳಗಳಾದ ಪವಿತ್ರ ಧ್ಯಾನ ಬಂಡೆ, ಧ್ಯಾನ ಮಂದಿರ ದರ್ಶನ ನೀಡಲು ವಿಜಯ್ ಕುಮಾರ್ ನೀರೆಟಿ ಆಗ್ರಹ. ಯಾದಗಿರಿ/ ಗುರುಮಠಕಲ್: ಫೆಬ್ರುವರಿ 27 ರಿಂದ ಮಾರ್ಚ್ ತಿಂಗಳ 3ರವರೆಗೆ ನಡೆಯಲಿರುವ ಅಮ್ಮನ 6ನೇ ಅವತಾರೋತ್ಸವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪುಣ್ಯ ಸ್ಥಳಗಳಾದ ಪವಿತ್ರ ಧ್ಯಾನ ಬಂಡೆ, ಧ್ಯಾನ ಮಂದಿರ ದರ್ಶನ ನೀಡಲು ವಿಜಯ್ ಕುಮಾರ್ ನೀರೆಟಿ ಆಗ್ರಹ. ಯಾದಗಿರಿ/ ಗುರುಮಠಕಲ್: ಫೆಬ್ರುವರಿ 27 ರಿಂದ ಮಾರ್ಚ್ ತಿಂಗಳ 3ರವರೆಗೆ ನಡೆಯಲಿರುವ ಅಮ್ಮನ 6ನೇ ಅವತಾರೋತ್ಸವ

ಗುತ್ತಿಗೆ ಬದಲಾವಣೆ ನೆಪದಲ್ಲಿ ಅನುಭವಿಗಳ ಕೈಬಿಡುತ್ತಿರುವುದರ ವಿರುದ್ಧ ಹೋರಾಟದ ಎಚ್ಚರಿಕೆ ಗುರುಮಠಕಲ್: ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವಿಂಡ್ ಫ್ಯಾನ್ ಸಂಸ್ಥೆ (Vayona Energy) ವಿರುದ್ಧ ಕಾರ್ಮಿಕರ ಆಕ್ರೋಶ ಭುಗಿಲೆದ್ದಿದೆ. ಹಲವು ವರ್ಷಗಳಿಂದ ನಿರಂತರ

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, ‘ದೇವಿ ಮಹಾತ್ಮೆ’ ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ.ಶ್ರೀ

ಬಳ್ಳಾರಿ / ಕಂಪ್ಲಿ : ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಕಂಪ್ಲಿ ತಾಲೂಕು ವತಿಯಿಂದ ಲೈಂಗಿಕ ಕಿರುಕುಳ ತಡೆ ಕಾಯ್ದೆ, ಅರಿವು ಕಾರ್ಯಗಾರದ ಬಗ್ಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಮುಂದಾದರೂ

ವಿ.ಮ. ಕಾಲೇಜನಲ್ಲಿ ಹಣದ ಉಳಿತಾಯ, ಹೂಡಿಕೆಯ ವಿಶೇಷ ಉಪನ್ಯಾಸ : ಎಸ್ಬಿಐ ಬ್ಯಾಂಕ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಬಾಗಲಕೋಟೆ/ ಹುನಗುಂದ: ವಿದ್ಯಾರ್ಥಿಗಳು ಹಣ ಉಳಿತಾಯ,ಹೂಡಿಕೆ ಹಾಗೂ ನಿರ್ವಹಣೆಯ ಬಗ್ಗೆ ಸಮರ್ಪಕ ಜ್ಞಾನವನ್ನು ಗಳಿಸಿಕೊಂಡಾಗ ಮಾತ್ರ

ಕೊಪ್ಪಳ/ ಕಾರಟಗಿ : ಬಿಜೆಪಿ ಯುವ ಮುಖಂಡ ಪ್ರಭುರಾಜ್ ಬೂದಿಯವರ ಮನೆಗೆ ಆಗಮಿಸಿದ ಶ್ರೀರಾಮುಲು ಅವರು ಕುಶಲೋಪಚಾರ ವಿಚಾರಿಸಿದರು. ಪಾನೀಯ, ಉಪಹಾರದ ನಂತರ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು, ಶ್ರೀರಾಮುಲು ಇವರಿಗೆ ಶಾಲು ಹೊದಿಸಿ,

ಬಾಗಲಕೋಟೆ/ ಹುನಗುಂದ: ನಿವೃತ್ತರು ತಮ್ಮ ಯಾವುದೇ ಕಾರ್ಯ ಅಡೆತಡೆ ಅಥವಾ ವಿಳಂಬ ಆದಲ್ಲಿ ಸಂಘದ ಪದಾಧಿಕಾರಿಗಳ ಮೂಲಕ ಭೇಟಿಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಅವರು ಇಲ್ಲಿನ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು

ಬಳ್ಳಾರಿ / ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಡಿಪ್ಲೋಮಾ ಪಾಲಿಟೆಕ್ನಿಕಲ್ ಕಾಲೇಜ್ ಮುಂಭಾಗದಲ್ಲಿ ಯಾವುದೇ ಬಸ್ ಗಳು ನಿಲ್ಲಿಸುವುದಿಲ್ಲ ಆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಸುಮಾರು ಬಹಳ ದೂರದಿಂದ ಬರುವ

ಈ ಹಬ್ಬವು ಹಳೆಯ ವೈಶಮ್ಯವನು ಮರೆತುಹೊಸ ಸಂಬಂಧ ಬೆಸೆಯುವ ಸುಗ್ಗಿಯ ಹಬ್ಬ.ಉತ್ತರ ಕರ್ನಾಟಕದಲಿ ಇದನು ಮನ್ಮಥನ ರೂಪವನು ಮಾಡಿ ಸುಡುವ ಪದ್ಧತಿ ಅನ್ನುವರು ಕಾಮನ ಹಬ್ಬ,ಹುಣ್ಣಿಮೆಯ ಹಿಂದಿನ ರಾತ್ರಿ ಒಣಗಿದ ಕಟ್ಟಿಗೆಗಳನ್ನುಒಟ್ಟಿಗೆ ಹಾಕಿ ಬೆಂತಿ

ಬಳ್ಳಾರಿ ಮಹಾನಗರದ ಹೋಟೆಲ್ ನಕ್ಷತ್ರ ಫಂಕ್ಷನ್ ಹಾಲ್ ನಲ್ಲಿ ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ನ್ಯೂ ದಿಲ್ಲಿ, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಬಳ್ಳಾರಿ ಜಿಲ್ಲಾ ಕಮಿಟಿ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಪತ್ರಕರ್ತರ
Website Design and Development By ❤ Serverhug Web Solutions