
ಒತ್ತಡದ ಇಂದಿನ ಸ್ಪರ್ಧಾತ್ಮಕ ಜೀವನ… ತರದಿರಲಿ ಮರಣ !
ವಿದ್ಯಾರ್ಥಿ, ಯುವಜನರಿಗೆ ಜೀವನದ ಆತ್ಮಸ್ಥೈರ್ಯ , ಕೌಶಲ್ಯ ತುಂಬುವ ನಿಟ್ಟಿನಲ್ಲಿ ಕಿರು ಲೇಖನ ದೇಶದ ಭವಿಷ್ಯ ಯುವಜನರ ಮೇಲೆ ನಿಂತಿದೆ, ದೇಶ ಕಟ್ಟುವ ಯುವ ಜನತೆ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವಿದ್ಯಾರ್ಥಿ, ಯುವಜನರಿಗೆ ಜೀವನದ ಆತ್ಮಸ್ಥೈರ್ಯ , ಕೌಶಲ್ಯ ತುಂಬುವ ನಿಟ್ಟಿನಲ್ಲಿ ಕಿರು ಲೇಖನ ದೇಶದ ಭವಿಷ್ಯ ಯುವಜನರ ಮೇಲೆ ನಿಂತಿದೆ, ದೇಶ ಕಟ್ಟುವ ಯುವ ಜನತೆ ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿರುವುದು
16.04.2025 ಜಾತ್ರಾ ನಿಮಿತ್ಯ ಲೇಖನ ಪ್ರತಿಯೊಂದು ಗ್ರಾಮವು ತನ್ನದೇ ಆದ ಗ್ರಾಮದ ಆರಾಧ್ಯದೈವ, ದೇವರನ್ನು ಹೊಂದಿರುವುದು ವಾಡಿಕೆ. ಅದರ ಮೂಲಕವೇ ಉತ್ಸವ, ಜಾತ್ರೆಗಳನ್ನು ಹಮ್ಮಿಕೊಂಡು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ
ಹಂಪಿಯ ಘಟಿಕೋತ್ಸವ ಸಮಾರಂಭದಲ್ಲಿಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ… ಮಹಾಂತೇಶ ನೆಲಾಗಣಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದವರು. ಈ ಗ್ರಾಮದ ಬಸಪ್ಪ ಮತ್ತು ಕಲ್ಲಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯ
ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಕರಾದ ಸ೦ಜಯ ಕುರಣೆಯವರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ನೀಡುತ್ತಿದ್ದಾರೆ ಕೂಡಾ 17 ಕೃತಿ ರಚನೆ ಮಾಡಿರುವ ಕುರಣೆಯವರು ಗಡಿ ಭಾಗದ ಕನ್ನಡ ಬೆಳವಣಿಗೆ
ಹನ್ನೆರಡನೆಯ ಶತಮಾನದ ಬಸವಾದಿ ಪ್ರಥಮರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣರೆ, ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳುವಳಿಯಹೋರಾಟದ
ಒಬ್ಬ ಆದರ್ಶ ಶಿಕ್ಷಕನಾದವನು ಶಿಕ್ಷಣ ಎನ್ನುವ ಪ್ರಪಂಚದಲ್ಲಿ ಜ್ಞಾನ ನೀಡುವ ಬೆಳಕಿನ ದೀಪವಾಗಿ ವಿದ್ಯಾರ್ಥಿ ಗಳಿಗೆ ಸದಾಕಾಲ ಮಾರ್ಗದರ್ಶಿಯಾಗಿರುತ್ತಾನೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದ ಮೂಲಕ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕನಿಗಿದೆ. ಅಂತಃ
ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ, ಬಡವರ ಹಸಿವು ನೀಗಿಸಿದ ಮಹಾನ್ ಪುರುಷ, ಬಾಬು ಜಗಜೀವನ್ ರಾಮ್ ಅವರ ( ಏಪ್ರಿಲ್ 5) 115 ನೇ ಜನ್ಮ ದಿನಾಚರಣೆ. ಬಾಬೂಜಿ ಎಂದೇ ಜನಪ್ರಿಯರಾದ ಜಗಜೀವನ
ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸಿದೇ ಇರುವ
ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು
ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ. ಧ್ವಜವು ಯಾವುದರ ಪ್ರತೀಕವಾಗಿದೆ! ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ
Website Design and Development By ❤ Serverhug Web Solutions