
ಅಕ್ಷರದ ಅವ್ವ ನಮ್ಮ ಸಾವಿತ್ರಿ ಬಾಯಿ ಫುಲೆ
ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ ಜೀವನ ಇವರು ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ನೈಗಾಂನ್ ಎಂಬಲ್ಲಿ ಜನಿಸಿದರು. ಇವರ ತಂದೆ ನೇವಸಿ ಪಾಟೀಲ, ಇವರು ಬಾಲ್ಯದಲ್ಲಿರುವಾಗಲೇ ಅಂದರೆ ೮ ನೇ ವಯಸ್ಸಿಗೆ ಶ್ರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ ಜೀವನ ಇವರು ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ನೈಗಾಂನ್ ಎಂಬಲ್ಲಿ ಜನಿಸಿದರು. ಇವರ ತಂದೆ ನೇವಸಿ ಪಾಟೀಲ, ಇವರು ಬಾಲ್ಯದಲ್ಲಿರುವಾಗಲೇ ಅಂದರೆ ೮ ನೇ ವಯಸ್ಸಿಗೆ ಶ್ರೀ

(ಜನವರಿ ೩ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳ ಜನ್ಮದಿನ. ತನ್ನಿಮಿತ್ತ ಈ ಲೇಖನ) ಕನ್ನಡ ಬಂಟರ ಬಂಟ ಕನ್ನಡ ಕೊಂಕರರ ಕಿಂಕರರ ಕಿಂಕರ ನಾಂ ಕನ್ನಡ ಲೆಂಕರ ಲಂಕ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ. ಹೀಗೆಂದು ತಮ್ಮ

ಭಗವಂತ ಜಗವ ಸೃಜಿಸಿ ನಮ್ಮನ್ನು ಈ ಸೃಷ್ಟಿಯಲ್ಲಿ ಇರಿಸಿರುವುದೇನಾವು ನಮ್ಮ ಕರ್ಮ ಕಳೆದುಕೊಂಡು ಈ ಬಂಧನದಿಂದ ಮುಕ್ತರಾಗಲಿ ಎಂದು… ಗುರುಗಳ ಬಳಿಗೆ ಬಂದ ಒಬ್ಬ ವ್ಯಕ್ತಿ ಕೇಳಿದನಂತೆ : ನನಗೆ ಸಂತೋಷ ಬೇಕು, ನನಗೆ

ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್

ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಅನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ

ಪುಸ್ತಕ : ಭಾವಸುಧೆಪ್ರಕಾರ : ಕವನ ಸಂಕಲನಪ್ರಕಾಶಕರು : ಕಥಾಬಿಂದು, ಮಂಗಳೂರುಲೇಖಕಿ : ಕನ್ನಡತಿ ಬರಹಗಾರ್ತಿ ಲೋಕರತ್ನ ಭವ್ಯ ಸುಧಾಕರ ಜಗಮನೆ, ಶಿವಮೊಗ್ಗ ನಾಡೋಜ ಡಾಕ್ಟರ್ ಮಹೇಶ ಜೋಶಿಯವರ ಶುಭನುಡಿಯೊಂದಿಗೆ ಲೋಕಾರ್ಪಣೆಗೊಂಡ ಈ ಹೊತ್ತಿಗೆಯ

19-12-2025 ಶುಕ್ರವಾರ ಎಳ್ಳಮಾವಾಸ್ಯೆ. ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಂದು ಮನುಷ್ಯನು ಹುಟ್ಟುವಾಗಲೇ ಐದು ಋಣವುಳ್ಳವನಾಗುತ್ತಾನೆ. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ.ದೇವತೆಗಳು, ಋಷಿಗಳು,

ಮಹಾಭಾರತದ ವನವಾಸದ ಸಮಯದಲ್ಲಿ, ಪಾಂಡವರು ಕಾಡಿನಲ್ಲಿ ಸಂಚರಿಸುತ್ತಿದ್ದರು. ಅವರು ಬಹಳ ಸಮಯದಿಂದ ಅಲೆದಾಡುತ್ತಾ ದಣಿದಿದ್ದರು, ಬಾಯಾರಿಕೆಯಿಂದ ಬಳಲುತ್ತಿದ್ದರು. ನೀರಿಗಾಗಿ ಹುಡುಕುತ್ತಾ, ನಕುಲನು ಸಮೀಪದ ಒಂದು ಸರೋವರವನ್ನು ಕಂಡುಕೊಂಡನು. ಅವನಿಗೆ ಬಹಳ ಸಂತೋಷವಾಯಿತು ಮತ್ತು ತಕ್ಷಣವೇ

ಬಾಗಲಕೋಟೆ :ನೀವು ಹಲಗಲಿಯಿಂದ ಮುಧೋಳದ ಸುಂದರ ದಾರಿಯಲ್ಲಿ ಸಾಗುವಾಗ, ರಸ್ತೆಯ ಪಕ್ಕದಲ್ಲಿ ಬರುವ ಮಂಟೂರು ಗ್ರಾಮವನ್ನು ಗಮನಿಸಿರಬಹುದು. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಹಳ್ಳಿಯಂತೆ ಕಂಡರೂ, ಇದರ ಗತವೈಭವ ಮಾತ್ರ ರೋಚಕವಾಗಿದೆ. ಈ ಊರಿನ ಕೆರೆಯ

ಭಾವನೆಗಳ ಹೊಯ್ದಾಟವಿಚಾರಗಳ ತಾಕಲಾಟ,ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,ಒಂದೂ ಮಾತು,ಇದಕೇನು ಮಾಡಲಿ ನಾನು?ಬತ್ತಿ ಹೋಗಿವೆ ಭಾವನೆಗಳು,ಮನದ ಮೂಲೆಯಲ್ಲೆಲ್ಲೋ,ಕುಳಿತಿವೆ ಅವಿತು,ಸಿಲುಕಿರುವೆ ನಾಪ್ರೇಮದ ಸೆಳೆತಕೆ,ಬಳುಕುವ ಬಾಲೆ,ಅಳುಕುವೆ ಏಕೆ,ಬಾರದಾಯಿತೇ ಮಾತು!
Website Design and Development By ❤ Serverhug Web Solutions