
ಕೆವಿನ್ ಕಾರ್ಟರ್
ಕಾರ್ಟರ್ ವಿಶ್ವ ಪ್ರಸಿದ್ಧ ಛಾಯಪತ್ರಕರ್ತ (Photojournalist). ಅವರು ಒಂದು ಭಯಾನಕ ಮತ್ತು ಮನಸ್ಸು ಕಲುಕುವ ಛಾಯ ಚಿತ್ರವನ್ನು ತೆಗೆದು ವಿಶ್ವದ ಗಮನ ಸೆಳೆದರು.ಕಾರ್ಟರ್ 13 ಸೆಪ್ಟೆಂಬರ್ 1960 ದಕ್ಷಿಣ ಆಫ್ರಿಕಾ ಜೊಹಾನ್ಸ್ಬರ್ಗ್,ನಲ್ಲಿ ಮಧ್ಯಮ ವರ್ಗದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾರ್ಟರ್ ವಿಶ್ವ ಪ್ರಸಿದ್ಧ ಛಾಯಪತ್ರಕರ್ತ (Photojournalist). ಅವರು ಒಂದು ಭಯಾನಕ ಮತ್ತು ಮನಸ್ಸು ಕಲುಕುವ ಛಾಯ ಚಿತ್ರವನ್ನು ತೆಗೆದು ವಿಶ್ವದ ಗಮನ ಸೆಳೆದರು.ಕಾರ್ಟರ್ 13 ಸೆಪ್ಟೆಂಬರ್ 1960 ದಕ್ಷಿಣ ಆಫ್ರಿಕಾ ಜೊಹಾನ್ಸ್ಬರ್ಗ್,ನಲ್ಲಿ ಮಧ್ಯಮ ವರ್ಗದ

ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಅತಿ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ರಾಜಕಾರಣಿಯಲ್ಲ, ಮಹಾನ್ ಸಮಾಜ ಸುಧಾರಕ, ಆರ್ಥಿಕ ತಜ್ಞ, ಕಾನೂನು ಪಂಡಿತ ಹಾಗೂ ಭಾರತದ ಸಂವಿಧಾನದ

ಹಾರ ಬೇಕಿದೆ ಹಕ್ಕಿರೆಕ್ಕೆ ಬಲಿತ ಹಕ್ಕಿ ಗೂಡ ಮರೆತು ಸಾಗಬೇಕಿದೆತನ್ನ ತಾ ಪೊರೆಯಲುಏರಬೇಕಿದೆ ಗಗನತನ್ನವರ ತೊರೆದು. ಹೆಕ್ಕಿ ತರಬೇಕಿದೆಚುಕ್ಕಿ ಚಿತ್ತಾರವಮುಕ್ತತೆಯ ಸಾಕಾರಕೆಒಡಲ ಹಾಡು ಹಾಡಬೇಕಿದೆ. ಹುಡುಕಬೇಕಿದೆ ಜಾಡನುತಡಕಾಡಿ ಹೆಣಗಾಡಿಕರುಳ ಕುಡಿಗಳ ಸಂತೈಸಲುದುರುಳರ ಕೈಗೆ ಸಿಗದೇ

ನವದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪ್ರಥಮ ಮಹಾಯುದ್ಧದಲ್ಲಿ ಮಡಿದ 70,000ಕ್ಕೂ ಹೆಚ್ಚು ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಭವ್ಯ ಯುದ್ಧ ಸ್ಮಾರಕವಾಗಿದೆ. ಸರ್ ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ ಈ 42 ಮೀಟರ್ ಎತ್ತರದ

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು

ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ

( ಏ.1 ರಂದು ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜನ್ಮ ದಿನೋತ್ಸವ ಪ್ರಯುಕ್ತ ಬರೆದ ಲೇಖನ) 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ
Website Design and Development By ❤ Serverhug Web Solutions