
ನಮ್ಮೂರ ಜಾತ್ರೆ
ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜಾತ್ರೆಯ ಹರುಷ ಪ್ರತಿ ವರುಷ ಮರಳಿ ಮರಳಿ ಬರುವುದು ನಮ್ಮಯ ತನುಮನ ಪುಳಿಕಿತ ಗೊಳಿಸುತ ನವ ಚೈತನ್ಯವ ತುಂಬುವುದು ಪಟಾಕಿ ಮದ್ದಿನ ಬಿರುಸಿನ ಸದ್ದು ಭಕ್ತರು ಕೇಳಿ ನಲಿಯುವರು ಬಾನಿಗೆ ಹಾರುವ ಬಣ್ಣಿನನ ಬಾಣವ
17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್

ಧರ್ಮಸ್ಥಳ ಅರಣ್ಯದಲ್ಲಿ ಗುಂಡಿ ತೋಡಿದ ಬುರುಡೆ ಸುದ್ಧಿ, ಕನ್ನಡ ಭುವನೇಶ್ವರಿ ತಾಯಿಯ ಪರಮ ವಿರೋಧಿಯೊಬ್ಬರಿಂದ ಮೈಸೂರ್ ದಸರಾ ಉದ್ಘಾಟನೆ ಸುದ್ಧಿ, ಟುಸ್ ಅಂದ ಮತಗಳ್ಳತನದ ಹೈಡ್ರೋಜನ್ ಬಾಂಬ್ ಸುದ್ಧಿಗಳನ್ನೆಲ್ಲ ಬದಿಗೊತ್ತುವ ರೀತಿಯಲ್ಲಿ ಜಾತಿ ಸಮೀಕ್ಷೆ

ಭಾರತವು ಪುರಾತನ ಕಾಲದಿಂದಲೂ ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ತವರು. ಅಪಾರ ಸಂಪತ್ತಿನ ಬೀಡು. ಭಾರತದ ಸಾಂಬಾರ ಪದಾರ್ಥಗಳು, ಖನಿಜ ಸಂಪತ್ತು ರಾಜ ಮಹಾರಾಜರ ಆಳ್ವಿಕೆಯ ಕಾಲದಿಂದಲೂ ಭೂ ಮಾರ್ಗದ ಮುಲಕ ಹೊರರಾಷ್ಟ್ರಗಳಿಗೆ ಹೋಗುತಿತ್ತು. ಭಾರತದ

ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಸುಮಾರು ಒಂದೂವರೆ ತಿಂಗಳಾಗುತ್ತಾ ಬಂದರೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲದ ಕಾರಣದಿಂದ ತರಗತಿಗಳಲ್ಲಿ ಪಾಠ, ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ, ಎಂಬುದು ಈಗಸರಕಾರದ ಗಮನಕ್ಕೂ ಬಂದಿದೆ,

ಜನ್ಮದಿನದ ಅಮೃತ ಮಹೋತ್ಸವ ವರ್ಷ ನೆನಪುಗಳ ಸಂಕಲನ ಚಲನಚಿತ್ರರಂಗ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಜೀವನ ಚರಿತ್ರೆ, ವಿದ್ಯಾಭೂಷಣರು ನಟಿಸಿದ ಪುರಂದರದಾಸರ ಜೀವನ ಚಿತ್ರಣ ಅದೇ ರೀತಿ ಅನೇಕ ಪೌರಾಣಿಕ

ಪ್ರತಿಯೊಬ್ಬ ಪಾಲಕರು, ಪೋಷಕರು ಅಗತ್ಯವಾಗಿ ಓದಲೇಬೇಕಾದ ವಿಚಾರ. ಹಾಗೂ ವಿದ್ಯಾರ್ಥಿಗಳೂ ಉತ್ತಮ ತಿಳುವಳಿಕೆಯಿಂದ ಸಮಾಜದಲ್ಲಿ ಜೀವನ ಮಾಡಲು ಬೇಕಾದ ತಿಳಿಯೆಲೇ ಬೇಕಾದ ವಿಚಾರ… ” ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |

ಬೆಂಗಳೂರು :ಆಡಳಿತ ಶಾಹಿಯ ಮೀಸೆ ತಿರುವುವ ಕರಾಳ ಮುಖವನ್ನು ಎತ್ತಿ ಹಿಡಿದಿದೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಕಳೆದ 40 ವರ್ಷಗಳಿಂದ ವಿಕಲಚೇತನರ ನ್ಯಾಯಯುತ ಸೌಲಭ್ಯ ಮತ್ತು ಹಕ್ಕುಗಳಿಗಾಗಿ ವಿವಿಧ ವೇದಿಕೆಗಳಲ್ಲಿ ಹೋರಾಡುತ್ತಿರುವ ನನಗೆ ಎದುರಾಗಿರುವ
ನನ್ನ ತಾಯಿಗೆ ವಂದನೆನನ್ನ ತಂದೆಗೆ ವಂದನೆಮನೆಯ ಸಂಸ್ಕಾರಕೆ ವಂದನೆನನ್ನ ಮನೆಯ ಪಾಠಶಾಲೆಗೆ ವಂದನೆ ವಂದನೆ ನನ್ನ ವಂದನೆನನ್ನ ಗುರುದೇವ ವಂದನೆನನ್ನ ಗುರು ಮಾತೇ ವಂದನೆನನ್ನ ಗುರುಗಳಿಗೆ ವಂದನೆ ವಿದ್ಯೆಯ ಕಲಿಸಿದ ಗುರುಗಳಿಗೆ ವಂದನೆಬುದ್ಧಿಯ ಕಲಿಸಿದ

ಅಂತರಂಗ ಶುದ್ಧಿಸಿಬಹಿರಂಗ ಮುದ್ದಿಸಿಬುದ್ಧಿಮಾತುಗಳ ಅನುಕರಿಸಿಸಾಧನೆಯ ಸಿದ್ಧಿಸಿ. ಒಳ ಹೊರಗಿನ ಮಾತೇಕೆತಾಳಕೆ ಕುಣಿಯುವೆ ಏಕೆಮನದಿಂಗಿತ ಅರಿಗಮನದಿ ಸೇರಿ. ಬಲ್ಲನೆಂಬ ಬೀಗೇಕೆಗುಲ್ಲೆಬ್ಬಿಸುವರ ಕುಣಿಕೆಮಲ್ಲನಂತೆ ದೃಷ್ಟಿ ಬೀರಿಇಲ್ಲಸಲ್ಲದನು ಬೇರ್ಪಡಿಸಿ. ಚಿತ್ತ ಕೊಟ್ಟು ನಡೆಭಿತ್ತಿಯಾಗುವುದು ಸಾಧನೆಮತ್ತೇರದಂತೆ ಇರಲಿಹೊತ್ತು ಮುಳುಗುವ ಮುನ್ನ
Website Design and Development By ❤ Serverhug Web Solutions