
ಕುರುಕ್ಷೇತ್ರ
ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು

ತ್ರೇತಾಯುಗದ ಆ ರಾಮಮರ್ಯಾದಾ ಪುರುಷ,ಕಲಿಯುಗದ ಈ ರಾಮ?,ತಪ್ಪಿನ ಮೇಲೆ ತಪ್ಪು ಮಾಡುತ್ತಲೇಇರುವ, ರಾಮ ಕ್ಷಮಿಸು, ಎನ್ನುತ್ತಲೇಮರ್ಯಾದೆ ಕಳೆದುಕೊಳ್ಳುವಅವಮರ್ಯಾದಾ ಪುರುಷ!?

ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!ಜನನ ಮರಣದ

ನಗರದ ಹೃದಯ ಭಾಗದಲ್ಲಿದ್ದ ಆ ಎತ್ತರದ ಗಾಜಿನ ಕಟ್ಟಡ ಗ್ಲೋಬಲ್ ಟೆಕ್ ಇನ್ಫೋ. ಅಲ್ಲಿನ ಅಹಂಕಾರ ಆ ಕಟ್ಟಡಕ್ಕಿಂತಲೂ ಎತ್ತರವಾಗಿತ್ತು. ಸೂರ್ಯ ಅಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ, ಅವನ ಕೈಯಲ್ಲಿದ್ದ ಹಳೆಯ ಡೈರಿ ಮತ್ತು
ಜ್ಞಾನದಿಂದ ಅಜ್ಞಾನ ದೂಡುವವನಾಗುಸನ್ಮಾರ್ಗದಿಂದ ಕಾಯಕ ಮಾಡುವವನಾಗುಅಂತರಂಗದಿಂದ ಪರಿಶುದ್ಧನಾಗುಅಂತ:ಕರಣದಿಂದಅರಿಯುವಂತವನಾಗು. ಜ್ಞಾನದಲ್ಲಿ ಅಂಬೇಡ್ಕರ್ ನಂತಾಗುಕ್ರಾಂತಿಯಲ್ಲಿ ಬಸವಣ್ಣನಂತಾಗುಶಾಂತಿಯಲ್ಲಿ ಬುದ್ಧನಂತಾಗುಹೋರಾಟದಲ್ಲಿ ಭೀಮನಂತಾಗು. ಹಿರಿಯರನ್ನು ಗೌರವಿಸುವವನಾಗುಸರ್ವರನ್ನು ಪ್ರೀತಿಸುವವನಾಗುಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು. ಪರರಿಗೆ ನೆರಳಾಗುಕಷ್ಟಗಳಿಗೆ ಹೆಗಲಾಗುಹೆತ್ತವರಿಗೆ ಕೀರ್ತಿಯಾಗುಸಮಾಜಕ್ಕೆ ಒಳಿತಾಗು. ಹಸಿವಿಗೆ

ವೇಷ ಭಾಷೆ ಬೇರೆಯಾದರೂನಡಿಲೊಮೆಗೆ ಭಾವ ಒಂದೇನಡೆ ನುಡಿ ಬೇರೆಯಾದರೂಗಡಿ ಮೀರಿದ ದೇಶ ಪ್ರೇಮ ಎಂದೂ ಒಂದೇ. ಹಿಂದೆ ಮುಂದೆ ಎಂದಿಗೂದೇಶಕಾಗಿ ದನಿ ಎತ್ತುನಾಡಿಗಾಗಿ ತನುವ ತೆತ್ತುದುಡಿಮೆಯಲಿ ಜೀವ ಮಿಡಿತ ಎಂದೂ ಒಂದೇ. ಕಷ್ಟ ಸಹಿಷ್ಣುತೆ

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧ ಲೋಕದ ರಹಸ್ಯಗಳನ್ನು ಭೇದಿಸುವ ವಿಧಾನಗಳೂ ಬದಲಾಗಿವೆ. ಇಂದು ನಾವು ಕೇವಲ ಒಂದು ಬೆರಳಚ್ಚಿನ (Fingerprint) ಮೂಲಕ ಅಪರಾಧಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪತ್ತೆ ಹಚ್ಚಬಹುದು. ಆದರೆ, ಈ

೧.ಬೇಗ ತೊಲಗಲಿ ಬಲ್ಡೋಟ. ಉದ್ಯೋಗ ಕೊಡುವ ನೆಪದಲಿ,ನಮ್ಮ ಜನರ ಜೊತೆಆಡುತಿದೆ ಚೆಲ್ಲಾಟ,ಇದು ಬಲ್ಡೋಟ,ಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಾಸಾಗಿದೆ ಬಾಳು,ಕೇಳುವರಾರು ನಮ್ಮಯ ಗೋಳು,ಹೀಗಿದ್ದರೆ, ಏನಿದ್ದರೇನು?ಎಲ್ಲವೂ ಹಾಳು!. ೨.ಇದೇನು ಕೊಪ್ಪಳದಹಣೆಬರಹವೋ,ಕಾರ್ಖಾನೆ ಮಾಲೀಕರಅಟ್ಟಹಾಸವೋ,ಕಾರ್ಮಿಕ ಬಂಧುಗಳಜೀವ ನಾಶವೋ,ಮೇಲೆ

ಯುಗವೆನಿತೊಜಗವೆನಿತೊಸೃಷ್ಟಿಯೋಳ್,ಬರಡು ಅಂಡಗಳೆನಿತೋಬ್ರಹ್ಮಾಂಡದೋಳ್,ಈ ಎನ್ನ ಜಗ ಉರುಳುತಿಹುದುನಿರಂತರ,ಸೃಷ್ಟಿಸುತ ಮನ್ವಂತರತುಂಬಿಕೊಂಡು ಒಡಲೊಳಗೆಕೋಟಿ ಕೋಟಿ ಜೀವ ಸಂಕುಲ.ಈ ಜೀವಾಂಡ ಉರುಳಿದಂತೆಲ್ಲಾನಮ್ಮ ನಿಮ್ಮೆಲ್ಲರ ಬದುಕು ಸವೆಯುತಿಹುದು,ಆಯಸ್ಸು ಕರಗುತಿಹುದುಎಂಬ ವಿವೇಕದೊಡನೆಹೊಸ ಅಲೆಯಜೀವ ಸೆಲೆಯುಉಕ್ಕಿ ಉಕ್ಕಿ ಹರಿಯಲಿ,ಪ್ರೀತಿ ವಿಶ್ವಾಸಗಳ ಹಾಲ್ಗಡಲುತುಂಬಿ ತುಂಬಿ ತುಳುಕಲಿ,ಬೇವಿನೋಳ್

ಬೆಂಗಳೂರು: ಇತ್ತೀಚೆಗೆ ಮಾಜಿ ಸಚಿವರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಾ, ದೇವಸ್ಥಾನಕ್ಕೆ ತಾವು ಮತ್ತು ತಮ್ಮ ಅಕ್ಕ ತೆಂಗಿನಕಾಯಿ ತಗೊಂಡು ಹೋದಾಗ ಅರ್ಚಕರು ಅದರ ಮೇಲೆ ನೀರು
Website Design and Development By ❤ Serverhug Web Solutions