
ಹುಲಿಯ ವೇದನೆ
ಗರ್ಜಿಸಿದ ಹುಲಿ ಮಂಕಾಗಿದೆ ಇನ್ನುತನಗೆ ಆದ ನೋವನ್ನು ಮಿಡಿಯುತ್ತಾವೇದನೆಯಲ್ಲಿ ನರಳುತ್ತಿದೆ ಜೀವವಿಂದುಯಾರೋ ಮಾಡಿದ ಗಾಯಕ್ಕೆ ನೊಂದು ಬೆಂದು ಕಾಡಲ್ಲಿ ಇತ್ತು ಒಂಟಿಯಾಗಿ ಅದು ಒಂದುತನ್ನಷ್ಟಕ್ಕೆ ತಾನು ಉಂಡುಕೊಂಡುಪರಿಚಯ ಇರದೇ ಅದು ಸರಿದುಕೊಂಡುಸ್ವತಂತ್ರವಾಗಿ ತನಗೆ ಇಷ್ಟ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗರ್ಜಿಸಿದ ಹುಲಿ ಮಂಕಾಗಿದೆ ಇನ್ನುತನಗೆ ಆದ ನೋವನ್ನು ಮಿಡಿಯುತ್ತಾವೇದನೆಯಲ್ಲಿ ನರಳುತ್ತಿದೆ ಜೀವವಿಂದುಯಾರೋ ಮಾಡಿದ ಗಾಯಕ್ಕೆ ನೊಂದು ಬೆಂದು ಕಾಡಲ್ಲಿ ಇತ್ತು ಒಂಟಿಯಾಗಿ ಅದು ಒಂದುತನ್ನಷ್ಟಕ್ಕೆ ತಾನು ಉಂಡುಕೊಂಡುಪರಿಚಯ ಇರದೇ ಅದು ಸರಿದುಕೊಂಡುಸ್ವತಂತ್ರವಾಗಿ ತನಗೆ ಇಷ್ಟ
ಪ್ರತಿ ವರ್ಷದಲ್ಲಿ ನವರಾತ್ರಿ ಹಾಗೂ ಶಿವರಾತ್ರಿ ಹಬ್ಬದಂದು ಬಸವಕಲ್ಯಾಣ ನಗರದ ಗವಿಮಠದಲ್ಲಿ ಘನಲಿಂಗ ರುದ್ರಮುನಿ ದೇಗುಲದಲ್ಲಿ ಸೂರ್ಯೋದಯ ವೇಳೆ ವಿಸ್ಮಯವೊಂದು ನಡೆಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗ (ಘನಲಿಂಗ ರುದ್ರಮುನಿ ಮೂರ್ತಿಯ) ಮೇಲೆ ಬಿದ್ದಿತು.
ಆಕಾಶದ ನೀಲಿಯಲ್ಲಿಚಂದ್ರ ತಾರೆ ತೊಟ್ಟಿಲಲ್ಲಿಬೆಳಕನಿಟ್ಟು ತೂಗಿದಾಕೆನಿನಗೆ ಬೇರೆ ಹೆಸರು ಬೇಕೇ“ಸ್ತ್ರೀ ” ಎಂದರೆ ಅಷ್ಟೇ ಸಾಕೇ? ಎಂಬ ಜಿ. ಎಸ್. ಶಿವರುದ್ರಪ್ಪ ರವರ ಕವನವೇ ಹೇಳುವಂತೆ ಪ್ರತಿ ವ್ಯಕ್ತಿಯ ನೋವಿನಲ್ಲೂ, ನಗುವಿನಲ್ಲೂ, ಸೋಲಿನಲ್ಲೂ, ಗೆಲುವಿನಲ್ಲೂ
ನಾನಾ ಕುಚೋದ್ಯ ಕುಹಕಗಳ ನಡುವೆಯೂಬರೋಬ್ಬರಿ ಅರವತ್ತಾರು ಕೋಟಿ ಜನರನ್ನು ಆಕರ್ಷಿಸಿ ತನ್ನೆಡೆ ಸೆಳೆದುಕೊಂಡಿದ್ದು ಸಾಧನೆಯೇ ಸೈ. ನಲವತ್ತು ಕೋಟಿ ಎಂದು ನಿರೀಕ್ಷಿಸಿದ್ದು ಅರವತ್ತಾರು ಕೋಟಿಗೂ ಮೀರಿ ಬಂದದ್ದು ಹೇಗೆ?ಇಷ್ಟೊಂದು ಜನ ಮುಗಿಬಿದ್ದು ಬರಲು ಕಾರಣ
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ
ನೋಡು ಬಾಕಣ್ತೆರೆದು ನೋಡು ಬಾ,ನಡೆದಾಡುವ ದೇವರನೀನೊಮ್ಮೆ ನೋಡು ಬಾ. ಅಂಧ ಗುರುವನ್ನು ಪಡೆದ ಶಿಷ್ಯತಾನಂಧನಿದ್ದೂ ಬೆಳಗಿಸಿದ,ಸಂಗೀತ ಪ್ರಪಂಚವ, ಅದರಲಿಮಿನುಗುವ ಅಪಾರ ನಕ್ಷತ್ರಗಳನೀನೊಮ್ಮೆ ನೋಡು ಬಾ. ಪುಣ್ಯಾಶ್ರಮದ ಭಾರ ಹೊತ್ತತರುಳ ಪುಟ್ಟರಾಜ,ಅಂಧ-ಅನಾಥರ ಕಾಳಜಿಯಲ್ಲಿಶಿವನನ್ನು ಕಂಡಿದ್ದು,ನೀನೊಮ್ಮೆ ನೋಡು
ರಂಜಾನ್ ಅಥವಾ ರಮದಾನ್ ಇಸ್ಲಾಮ್ ಕ್ಯಾಲೆಂಡರ್ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಂಜಾನ್ ಸಮಯದಲ್ಲಿ 30 ದಿನಗಳ ಕಾಲ ಉಪವಾಸ ನಡೆಯುತ್ತದೆ.ಇಸ್ಲಾಮಿನ ನಾಲ್ಕನೆಯ
ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ.೨.ದುಃಖದ ಮೂಲಹುಡುಕುತ ನಡೆದ,ಗೌತಮ ಬುದ್ಧ.೩.ಇದು ಸದನಇಲ್ಲಿಹುದು ನಿತ್ಯವೂಸ್ವಾರ್ಥ,ಕದನ!.೪.ಇವನು ರೈತಜಗಕೆ ಅನ್ನದಾತ,ಬೆನ್ನೆಲುಬೀತ.
ಶಿವ ಪಾರ್ವತಿಯ ವಿವಾಹ ದಿನವುಶಿವರಾತ್ರಿ ಜಾಗರಣೆ ಶುಭ ದಿನವುಜಪಿಸಲಿಂದು ಜಗದೀಶನ ಮಂತ್ರವುಪಾಪ ನಾಶವು ಪುಣ್ಯಪ್ರಾಪ್ತಿ ಫಲವು. ಮೂರು ಜಗದ ಒಡೆಯ ಜಗದೀಶಪಾರ್ವತಿಯ ಪ್ರಿಯ ಪತಿ ಪರಮೇಶಸರ್ವರನು ಕಾಯುವ ನಿತ್ಯ ಸರ್ವೇಶಕಡಲ ತೀರದಿ ನೆಲೆಸಿಹ ಮುರುಡೇಶ.
ಕರುನಾಡು ಕಂಡ ಶ್ರೇಷ್ಠ ಸಾಹಿತಿ , ಪ್ರಗತಿಪರ ವಿಚಾರಧಾರೆಯ ಶ್ರೇಷ್ಠ ವಿದ್ವಾಂಸರು, ನೇರ ನುಡಿಯ ಚಿಂತಕರು, ಹೋರಾಟಗಾರರು, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಾಡಿನ ಸೇವೆಗೈಯುತ್ತಿರುವವರು ಡಾ. ಪುರುಷೋತ್ತಮ ಬಿಳಿಮಲೆ ಅವರು ಎಂದು ಪ್ರಗತಿಪರ
Website Design and Development By ❤ Serverhug Web Solutions