
ಭಾವೈಕ್ಯತೆ
ಎತ್ತ ನೋಡಿದರತ್ತ ಕಾಣುತಿದೆಕೋಮು -ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆಈ ಭಾರತ ದೇಶ,ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?!ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲಿ,!ಈ ದೇಶದಲ್ಲೀಗ,ಮಾತೆತ್ತಿದರೆ ಮುಷ್ಕರ,ತಲೆ ಎತ್ತಿದೆ, ಭ್ರಷ್ಟಾಚಾರ!ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,!ಸೌಲಭ್ಯ ಪಡೆವ ನೆಪದಲಿ,ಸಂವಿಧಾನ ಶಿಲ್ಪಿಗೆ