
ಜಗತ್ತಿನಲ್ಲಿ ಅತೀ ಹೆಚ್ಚು ಔಷಧಿ ಉತ್ಪಾದನೆ ಮಾಡುವ ದೇಶ ಭಾರತ
ನಮ್ಮ ದೇಶವು ಜಗತ್ತಿನಲ್ಲಿ ಅತೀ ಹೆಚ್ಚು ಔಷಧಿ ಉತ್ಪಾದನೆ ಮಾಡುತ್ತಿದೆ. ಇಂದು ನಮ್ಮ ದೇಶ ಆರ್ಥಿಕವಾಗಿ ಪ್ರಬಲವಾಗಿ ಆಗುತ್ತಿದೆ ಎಂದು ಮರಿಯಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸುರೇಶ್ ಕುಮಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಮ್ಮ ದೇಶವು ಜಗತ್ತಿನಲ್ಲಿ ಅತೀ ಹೆಚ್ಚು ಔಷಧಿ ಉತ್ಪಾದನೆ ಮಾಡುತ್ತಿದೆ. ಇಂದು ನಮ್ಮ ದೇಶ ಆರ್ಥಿಕವಾಗಿ ಪ್ರಬಲವಾಗಿ ಆಗುತ್ತಿದೆ ಎಂದು ಮರಿಯಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸುರೇಶ್ ಕುಮಾರ
ಸಿದ್ಧಾರ್ಥನಾಗಿ ಜನಿಸಿ ಧರೆಗಿಳಿದು ಬುದ್ಧ ಬಂದನಡುರಾತ್ರಿ ನಿದ್ದೆಯಿಂದೆ ಎದ್ದು ಕಾಡಿನತ್ತ ನಡೆದಜೀವನದ ಸತ್ಯ ಮಿಥ್ಯಗಳ ಹುಡುಕ ಬಯಸಿದಭೋಗ ಭಾಗ್ಯಗಳ ತೊರೆದು ಮುಂದೆ ಸಾಗಿದ. ಶವಯಾತ್ರೆ, ರೋಗಿ, ಸನ್ಯಾಸಿಯನ್ನು ಕಂಡುಮುಂದೆ ಸಾಗಿದ ಮನದ ನೋವು ಉಂಡುಮರುಗಿ
ಕೊಪ್ಪಳ : ಹತ್ತನೆಯ ಶತಮಾನದ ಕನ್ನಡದ ಆದಿ ಕವಿ ಪಂಪನ ಕಾವ್ಯವೆ ರಸಭರಿತ ಕಬ್ಬು ಎಂದು ಹಿರಿಯ ಸಾಹಿತಿ ಎಚ್ ಎಸ್ ಪಾಟೀಲ ಅಭಿಪ್ರಾಯ ಪಟ್ಟರು. ಸ್ಥಳೀಯ ಶಕ್ತಿ ಶಾರದೆಯ ಮೇಳ ಮತ್ತು ಬೆರಗು
ಶರಣರ ಸುಳ್ನುಡಿಗಳನುನಾವಿಂದು ಅಪಾರ್ಥ ಮಾಡಿದ್ದೇವೆ, ಅಯ್ಯಾ,ಅವರು ಹೇಳಿದ್ದಕ್ಕೆಲ್ಲಾವಿರುದ್ಧ ದಿಕ್ಕಿನಲ್ಲಿ ನಾವುನಡೆಯುತ್ತಿರುವೆವಯ್ಯ,!ಅರ್ಥವಿರದ ಆಚರಣೆಗಳಅನುಕರಿಸುತ್ತಾ,ಅವಿವೇಕಿಗಳಾಗಿಹೆವು,ನೋಡಾ ಶಿವ ಶಿವಾ! ಅವಿವೇಕ, ಅಜ್ಞಾನಗಳದೂರ ಸರಿಸಯ್ಯ,ವಿವೇಕ, ಸುಜ್ಞಾನಗಳನನ್ನೊಳಗಿರಿಸಯ್ಯ,ಕತ್ತಲೆಯೇ ತುಂಬಿದೆ,ಈ ಬಾಳು, !ಬೆಳಕಿಗಾಗಿ ಹಂಬಲಿಸಿದೆ ,ಎನ್ನ ಮನ,ಬೆಳಕ ತೋರಿಮುನ್ನಡೆಸೆಂದ ಶಿವ ಶಿವಾ! ಕಾಲ
ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ
ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ
ಪಾಕ್ ಶಾಕ್ ಆಗೋದಂತೂ ಸತ್ಯ ಇಂಡಸ್ ವ್ಯಾಲಿ ಟ್ರೀಟಿ, ಅಧಿಕೃತವಾಗಿ ಇಂಡಸ್ ವಾಟರ್ ಟ್ರೀಟಿ (IWT) ಎಂದು ಕರೆಯಲ್ಪಡುವ ಈ ಒಪ್ಪಂದವು 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ
ಕೊಪ್ಪಳ: ಜಿಲ್ಲಾ ಆಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಚೆಸ್ ತರಬೇತಿ (
ಕೊಪ್ಪಳ :ಮಹಿಳೆಯರು ಸಬಲೀಕರಣವಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿವಾಗುತ್ತದೆ ಎಂದು ಕೊಪ್ಪಳ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಹುಬ್ಬಳ್ಳಿಯ
ಆಕಾಶದಂತೆ ವಿಶಾಲವಾಗಿರುವಎಳೆ ನೀರಿಂತೆ ಸಿಹಿಯಾಗಿರುವತಣ್ಣನೆ ಗಾಳಿಯಂತೆ ಗೋಚರವಾಗಿರುವಸಮುದ್ರದ ನೀರಿನಂತೆ ಪರಿಶುದ್ಧವಾಗಿರುವನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ ತಾ ಕಂಡ ಕನಸು ನನಸಾಗಿಸದೆತನ್ನವರ ಕನಸಿಗೆ ಜೀವಿಸಿರದೆಸುಖ ದುಃಖಗಳಿಗೆ ನಿರಾಶಿತನಾಗದೆಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ
Website Design and Development By ❤ Serverhug Web Solutions