ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತ್ಯಾಗದೇವತೆ ನನ್ನಮ್ಮ

ಅಮ್ಮ ಎಂದರೆ ಮೌನದ ಪ್ರಾರ್ಥನೆ
ನಿದ್ದೆಯ ರಾತ್ರಿಗಳಲ್ಲಿಹೆ ನಿನ್ನ ಕಾವಲು
ಬೇಸರದ ದಿನದಲ್ಲು ಆಸರೆ ನಿನ್ನ ಒಲವು
ಅಮ್ಮ ನೀನೆ ನನ್ನ ಮೊದಲ ಭಜನೆ

ನೀನೆ ಅಲ್ಲವೇ ಮಹಾನ್ ತ್ಯಾಗದೇವತೆ
ನೋವ ನುಂಗಿ ಕೊಟ್ಟ ಅಭಯಹಸ್ತ
ಅಡುಗೆ ಮನೆಯಲ್ಲೇ ಬದುಕಿನ ಸೂತ್ರ
ಬಿಸಿಲು ಮಳೆಗೂ ಸರಿಸಮಾನ ದೇವತೆ

ನೀನೆ ನನ್ನ ಬದುಕಿಗೆ ಮೊದಲ ಗುರು
ಪಾಠಕ್ಕಿಂತ ಮೊದಲು ಕಲಿಸಿದೆ ಅಕ್ಕರೆ
ನಿನ್ನ ನೆರಳಲ್ಲಿ ನಾನು ಎಂದಿಗೂ ಮಗು
ಅಮ್ಮ ನಿನ್ನ ಉಸಿರೇ ನನಗೆ ಸ್ವರ

ಕಷ್ಟ ಬಂದಾಗ ಸಿಗುವ ಅಭಯವ
ಪ್ರತಿ ಉಸಿರಲ್ಲೂ ನಿನ್ನ ಆಶೀರ್ವಾದವ
ನಿ ಇಲ್ಲದ ಮನೆ ಶೂನ್ಯ ದೇವಾಲಯ
ಮುತ್ತಿನಂಥ ಮಾತು ಮೌನದ ಭಾವವ

ನೋವನ್ನು ನುಂಗಿ ನಕ್ಕ ನಿನ್ನದನಿ
ನನ್ನ ತಪ್ಪಿಗೆ ನೀ ಕೊಟ್ಟ ಕ್ಷಮಾಛಂದ
ನಿನಗೆ ಈ ಜೀವದ ಹಾಡು ಅರ್ಪಣೆ
ಎಂದಿಗೂ ತೀರಿಸಲಾರೆನು ನಿನ್ನ ಋಣ

  • ಶಿವಸುತೆ ಡಾ ವೇದಾವತಿ ಬಿ ರಾವ್
    ರಾಮಕೃಷ್ಣಪುರ ಚಂದಾಪುರ, ಬೆಂಗಳೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

3 Responses

  1. ತುಂಬಾ ತುಂಬಾ ಧನ್ಯವಾದಗಳು ಪ್ರೀತುನ್ ಪುವಣ್ಣ ಮಗ ಹಾಗೂ ಬಸವರಾಜ್ ಸಹೋದರ ಅವರಿಗೆ ನನ್ನ ಅಮ್ಮನಿಗಾಗಿ ಕವನವನ್ನು ನಿಮ್ಮ ಪೇಪರ್ ನಲ್ಲಿ ಹಾಕಿರುವುದಕ್ಕೆ ಹೃದಯದಿಂದ ತುಂಬಾ ಧನ್ಯವಾದಗಳು ನಿಮ್ಮ ಪೇಪರ್ ಇನ್ನು ಹೆಚ್ಚು ಎಲ್ಲಾ ಕಡೆ ಪ್ರಸಾರ ಆಗಲಿ ಈಗಾಗಲೇ ಆಗಿದೆ ಇನ್ನು ಜಾಸ್ತಿ ಆಗಲಿ ಎಶಸ್ವಿಯಾಗಲಿ ನಿಮಗೆ

      1. ನಿಮ್ಮ ಪ್ರೀತಿಗೆ ಅಭಾರಿ ಎಂದಿಗೂ ಸಹೋದರ ಒಳ್ಳೆಯದಾಗಲಿ ನಿಮಗೆ

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!