
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ
ಕಾಳಗಿ ತಾಲೂಕಿನ ಹೆಬ್ಬಾಳ್ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ, ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ ಅಧ್ಯಕ್ಷರಾಗಿ ಮಲ್ಲಿನಾಥ್ ದಂಡಗಿ ತಾಲೂಕಿನ ಕಾರ್ಯದರ್ಶಿಯಾಗಿ ರಮೇಶ ಸಿದ್ದನಾಕ್. ಕರ್ನಾಟಕ ರಾಜ್ಯ ರೈತ ಸಂಘ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಾಳಗಿ ತಾಲೂಕಿನ ಹೆಬ್ಬಾಳ್ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ, ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ ಅಧ್ಯಕ್ಷರಾಗಿ ಮಲ್ಲಿನಾಥ್ ದಂಡಗಿ ತಾಲೂಕಿನ ಕಾರ್ಯದರ್ಶಿಯಾಗಿ ರಮೇಶ ಸಿದ್ದನಾಕ್. ಕರ್ನಾಟಕ ರಾಜ್ಯ ರೈತ ಸಂಘ

ಬೆಂಗಳೂರು: ಚಾಮರಾಜಪೇಟೆಯ ಮಾತಿನ ಮನೆಯಲ್ಲಿ ರೂಪದರ್ಶಿ ಜಿ ವೆಂಕಟೇಶ ಅವರ “ನೆರಳು ಮಾರುವವರು” ಕೃತಿಯನ್ನು ಹಿರಿಯ ಪತ್ರಕರ್ತೆ, ಕಸ್ತೂರಿ ಪತ್ರಿಕೆಯ ಶಾಂತಲಾ ಧರ್ಮರಾಜ್ ಲೋಕಾರ್ಪಣೆ ಮಾಡಿ ಶುಭ ಕೋರಿದರು. ಲೇಖಕ ಪ್ರೊ ಎಲ್ ಎನ್

ತಾಲೂಕಿನ ಮಾಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ರಾಮಪ್ಪ ಬಿ. ಗುತ್ತೇರ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ಡಿಜಿ-ಐಜಿಪಿ ಪ್ರಶಂಸನಾ ಪದಕ ಲಭಿಸಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಿಜಿ-ಐಜಿಪಿ ಎಂ.ಎ. ಸಲೀಂ

ಕೋಲಾರ/ ಮಾಲೂರು : ತಾಲ್ಲೂಕಿನ ಲಕ್ಕೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಚಿಕ್ಕತಿರುಪತಿ ಸಮೀಪದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಗೋಲ್ಡನ್ ಇಂಟರ್ ನ್ಯಾಷನಲ್ ಶಾಲೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು

ಬಳ್ಳಾರಿ / ಕಂಪ್ಲಿ : ಸಹ ಶಿಕ್ಷಕರಿಗೆ ಕಿರುಕುಳ, ಮಕ್ಕಳ ಶಾಲಾ ಶುಲ್ಕ, ಎಸ್ಸೆಸ್ಸೆಲ್ಸಿ ಪರೀಕ್ಷಾ ಹಾಲ್ ಟಿಕೆಟ್ನ ಆನ್ಲೈನ್ ಅರ್ಜಿ ನೆಪದಲ್ಲಿ ಹಣ ವಸೂಲಿ, ಹೀಗೆ ರಾಮಸಾಗರ ಪ್ರೌಢ ಶಾಲೆಯ ಮಕ್ಕಳ ಶಿಕ್ಷಣ

ಬಳ್ಳಾರಿ / ಕಂಪ್ಲಿ : ಜನಗಣತಿ 2026ರಲ್ಲಿ ಮನೆ ಪಟ್ಟಿಕಾರ್ಯದ ಸಂಭಾವನೆ ಮತ್ತು ಹಾಜರಾತಿ ಪ್ರಮಾಣ ಪತ್ರವನ್ನು ನಗರ ಶಿಕ್ಷಕರಿಗೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕದ

ಸ್ವ – ಉದ್ಯೋಗ ಪ್ರೆರಣೆ ಶಿಬಿರ ಕಾರ್ಯಕ್ರಮ ಬಳ್ಳಾರಿ / ಕಂಪ್ಲಿ : ಮೆಟ್ರಿ ವಲಯದ ಮೆಟ್ರಿ ಬಸ್ ನಿಲ್ದಾಣ ಹತ್ತಿರದ ಕಾರ್ಯಕ್ಷೇತ್ರ ನವಚೇತನ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಬಟ್ಟೆ ಬ್ಯಾಗ್ ತಯಾರಿಕೆ

ಬಳ್ಳಾರಿ / ಸಿರುಗುಪ್ಪ : ತಾಲೂಕಿನ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಎಸ್ ಎಸ್ ಎಫ್ ಯುನಿಟ್ ಮಟ್ಟದಲ್ಲಿ ಸಾಹಿತ್ಯೋತ್ಸವಕ್ಕೆ ತೆರೆ. ಎಸ್ ಎಸ್ ಎಫ್ ಯುನಿಟ್ ಮಟ್ಟದಲ್ಲಿ ಮುನ್ನಡೆಸುತ್ತಿರುವ ಸಾಹಿತ್ಯೋತ್ಸವದ ಯುನಿಟ್ ಮಟ್ಟದ

ಬೈಲಹೊಂಗಲ: ಕೆಲವು ದಿನಗಳ ಕಾಲ ಗುರು ಮಡಿವಾಳೇಶ್ವರರು ನೆಲೆಸಿದ್ದ ಸಮೀಪದ ಹೊಸೂರ ಗ್ರಾಮದಲ್ಲಿಯ ಅವರ ಪವಾಡ ಹಾಗೂ ಅವರ ಸಂದೇಶದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಇಂದು (ಸೋಮವಾರ) ಗ್ರಾಮದ ಗುರು ಮಡಿವಾಳೇಶ್ವ ಮಠದಲ್ಲಿ ನೆರವೇರಲಿದೆ.ಅನೇಕ

ಪ್ರೀತಿಯ ಗುಲಾಬಿ ನಗುತಿದೆ ನಡುವಲಿನಕ್ಷತ್ರ ಮಿನುಗಿದೆ ಕಣಿಗಿಲೆ ಮೊಗ್ಗಿನಲಿಶ್ವೇತ ಗರಿಗಳು ಕೂಷ್ಮಾಂಡ ಬೀಜಗಳಲಿಅರಳಿದೆ ಚಿತ್ತಾರವಾಗಿ ಕ್ರಿಯಾಶೀಲ ಕಲೆಯಲಿ ಇಂದಿನ ಸುಲಲಿತ ಕಟ್ಟೆಯ ಅಂಗಳಕೆ ರಂಗೋಲಿಪುಷ್ಪ ನಕ್ಷತ್ರದ ವರ್ಣನೆ ಶುಭೋದಯ ಕಾವ್ಯದಲಿಹೃನ್ಮನಗಳಲ್ಲಿಗೆ ಬರುತಿದೆ ಸ್ನೇಹದ ಕಡಲಲಿಆಸ್ವಾದಿಸುತ
Website Design and Development By ❤ Serverhug Web Solutions