ಬಾಗಲಕೋಟೆ:ಜಿಲ್ಲಾ ಆಡಳಿತ ಭವನದಿಂದ ಭಕ್ತ ಕನಕದಾಸರ ಭವ್ಯ ಮೆರವಣಿಗೆಯೊಂದಿಗೆ ಹಾಗೂ ಹೆಣ್ಣು ಮಕ್ಕಳು ಕುಂಭವನ್ನು ಹೊತ್ತುಕೊಂಡು ಡೊಳ್ಳು ಹಾಗೂ ಡಿಜೆ ಸೌಂಡ್ ಮೂಲಕ ಸದ್ದು ಮಾಡಿಕೊಂಡು ಸೆಕ್ಟರ್ ನಂಬರ್ 16 ಭರಮದೇವರ ದೇವಸ್ಥಾನದ ಮೂಲಕ ಸಾಂಸ್ಕ್ರತಿಕ ಕಲಾಭವನಕ್ಕೆ ತಲುಪಿದ ನಂತರ ಕಾರ್ಯಕ್ರಮವನ್ನು ಚಾಲನೆ ನೀಡಿದರು ಕುರುಬರ ಸಂಘದ ಅಧ್ಯಕ್ಷ ಬಿಬಿ ಸಿದ್ದಾಪುರಉಪಾಧ್ಯಕ್ಷರು ಭರತ್ ಈಟಿ ಹಾಗೂ ಮಾಜಿ ಶಾಸಕರಾದ ಎಚ್ ವೈ ಮೇಟಿ ಪುತ್ರರು, ಹಾಗೂ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷ ಶ್ರೀಮತಿ ರಕ್ಷಿತ್ ಭರತ್ ಕುಮಾರ್ ಹಾಗೂ ಇತರರು ಭಾಗಿಯಾಗಿದ್ದರು.




















