ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೈಸೂರಿನಲ್ಲಿ ಶ್ರೀರಾಮ ನಾಮ ರಥಯಾತ್ರೆ

ಶ್ರೀರಾಮ ನಾಮ ಸ್ಮರಣೆ ಜನ್ಮಭೂಮಿ ಸ್ಥಾಪನೆಗಾಗಿ ಶಾಸಕರಾದಂತಹ ರಾಮದಾಸ್ ಅವರು ಇಂದು ಮೈಸೂರಿನಲ್ಲಿ ದೇವಯ್ಯನ ಹುಂಡಿಯಲ್ಲಿರುವ ಬಳಿ ಗಣಪತಿ ದೇವಸ್ಥಾನದ ಬಳಿ ಕೇಸರಿ ಬಾವುಟ ಹಾರಿಸುವ ಮುಖಾಂತರ ರಥಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶಾಸಕರಾದ ರಾಮದಾಸ್,ವಾರ್ಡ್ ಅಧ್ಯಕ್ಷರು ಗೋಪಾಲ್,ಬಾಬು, ಪ್ರಪುಲ್,ಕಾರ್ಪೊರೇಟರ್ ಚಂಪಕ ಆದಿತ್ಯ ಮತ್ತು ವಾರ್ಡ ನ ಇನ್ನು ಇತರರು ಹಾಜರಿದ್ದರು.

ವರದಿ-ಜೆ.ಪ್ರದೀಪ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ