ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀರಾಮಚಂದ್ರ

ರವಿ ಕುಲದ ದಶರಥನ ಮಗನು
ಕೌಸಲ್ಯ ಮಾತೆಗೆ ಜನಿಸಿದವನು
ಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನು
ಅಯೋಧ್ಯ ಸಾಮ್ರಾಜ್ಯದ ಅರಸನಿವನು

ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನು
ಜನಕಾರಾಯನ ಪುತ್ರಿಯನ್ನು ವರಿಸಿದವನು
ತಂದೆಯ ಮಾತೆಗೆ ಬೆಲೆಕೊಟ್ಟವನು
ಅಯೋಧ್ಯೆಯನ್ನ ತೊರೆದವನು

ಲಕ್ಷ್ಮಣ ಮತ್ತು ಸೀತೆಯೊಡನೆ ಕಾಡಿಗೆ ಹೋದವನು
ಬಂಗಾರ ಜಿಂಕೆನ ಬೆನ್ನಟ್ಟಿದವನು
ಸೀತೆಗಾಗಿ ಪರಿತಪಿಸಿ
ಕಾಡೆಲ್ಲ ಸುತ್ತಿದವನು

ಸುಗ್ರೀವ ಹನುಮಂತರೊಡನೆ ಗೆಳೆತನ ಮಾಡಿದವನು
ಲಂಕೆಯ ಅಧಿಪತಿ ರಾವಣನನ್ನು ಸಂಹರಿಸಿದವನು
ರಾವಣ ತಮ್ಮನ ವಿಭೀಷಣನ ಪಟ್ಟಾಭಿಷೇಕ ಮಾಡಿದವನು
ಎಲ್ಲರ ಪ್ರೀತಿಯ ಶ್ರೀರಾಮಚಂದ್ರನು

-ಚಂದ್ರಶೇಖರಚಾರಿ ಎಂ
ಶಿಕ್ಷಕರು
ವಿಶ್ವಮಾನವ ವಸತಿ ಶಾಲೆ ಸೀಬಾರ ಗುತ್ತಿನಾಡು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ