ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಯ೯ನಿರತ ಪತ್ರಕರ್ತರ ಧ್ವನಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಇಂಡಿ:ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಕಾನಿಪ ಧ್ವನಿ ಸಂಘದ ಜಿಲ್ಲಾ ಅಧ್ಯಕ್ಷ ರಾದ ಯೂಸುಫ್ ನೆವಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಸಂಡೂರು ಉಪಾಧ್ಯಕ್ಷ ರಾದ ಹಸನ ಡೊಂಗರಿ ಕಮತಗಿ,ಜಿಲ್ಲಾ ಖಜಾಂಚಿಗಳಾದ ಸರದಾರ ಪತ್ತಾರ ಜಿಲ್ಲಾ ಕಾಯ೯ಕಾರಿಣಿ ಸಮಿತಿ ಸದಸ್ಯರಾದ ಲಾಲಸಾಬ ಜಮಾದಾರ ಇವರ ಸಮ್ಮುಖದಲ್ಲಿ ಸವಾ೯ನುಮತ ದಿಂದ ಸತೀಶ ವಾಲಿಕಾರ ಇವರನ್ನು ಕಾನಿಪ ಧ್ವನಿ ಸಂಘದ ಇಂಡಿ ತಾಲೂಕಿನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಘೋಷಿಸಲಾಯಿತು ಉಪಾಧ್ಯಕ್ಷರಾಗಿ ಲಕ್ಷ್ಮಣ ಲೋಕೂರು ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಎಂ ಬಿರಾದಾರ.ಖಜಾಂಚಿಗಳಾಗಿ ರಾಜು ಸಾಲೋಟಗಿ.ಸಂಘಟನಾ ಕಾಯ೯ದಶಿ೯ಗಳಾಗಿ ಸಂತೋಷ ಹೊಸಮನಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಅಶೋಕ ನಾಯಿಕೊಡಿ.ಜಿಲ್ಲಾ ಕಾಯ೯ಕಾರಿಣಿ ಸದಸ್ಯರಾಗಿ ಪವನ ಕೊಡಹೊನ್ನ ಇವರನ್ನು ಆಯ್ಕೆ ಮಾಡಲಾಯಿತು ಕಾನಿಪ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳಾದ ವಿವೆಕಾನಂದ ಕಲಶೇಟ್ಟಿ.ರಾಜಶೇಖರ ಸಿಂದೆ.ಮಲಿಕಾಜು೯ನ ಅಳ್ಳಗಿ.ಬಸವರಾಜ ಭಜಂತ್ರಿ.ಬಸಲಿಂಗಪ್ಪ ಹಳದಮನಿ.ಸಚೀನ ಇಂಡಿ ಉಮಾಕಾಂತ ಛತ್ರಿ ಉಪಸ್ಥಿತರಿದ್ದರು.

ವರದಿ:ಅರವಿಂದ್ ಕಾಂಬಳೆ,ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ