ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಗೆ-ಹನಿಗಳು

ನಗೆ-ಹನಿಗಳು

ನಾ
ಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲ
ಕನಸಿನಲ್ಲೂ ನೆನೆಯುವುದಿಲ್ಲ.

ಆಗಾಗ ಈ ರೀತಿ
ನನ್ನವಳ ಎದುರು ಹೇಳುವುದರಲ್ಲಿ
ತಪ್ಪೇನಿಲ್ಲ,…!!

ಮನೆ ಕೆಲಸಗಳು ಹೆಚ್ಚಿರುವ ಕಾರಣ
ನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು

ಆಗ ನನ್ನವಳೆಂದಳು
ನೀವೇ ತುಸು ಸಮಯ ಮಾಡಿಕೊಂಡರಾಯಿತು
ನಮಗ್ಯಾಕೆ ಕೆಲಸದಾಕೆ ಇನ್ನು,…!

ಪ್ರವಾಸಕ್ಕೆ ಹೋಗಲು ಕರೆದೆ
ನಾ ನನ್ನ ಗೆಳೆಯನನ್ನು
ಇರಲು ಮೂರ್ಲಾಕ್ಕು ದಿನ ಹಾಲಿಡೇ,

ಅದಕ್ಕೆ ಅವನೆಂದನು
ನನ್ನವಳ ಅನುಮತಿ ಇಲ್ಲದೇ
ನಾ ಹೊರಗೆ ಕಾಲಿಡೇ,..!!

-ಸುನಿಲ್ ಲೇಖಕ್ ಎನ್ ,ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ