ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕ ಕರ್ನಾಟಕ ರಕ್ಷಣಾ ವೇದಿಕೆ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಬಣ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಇಂದು ಬೀಳಗಿ ತಾಲೂಕು ಘಟಕ, ಹಾಗೂ ಗ್ರಾಮ ಘಟಕ, ಉದ್ಘಾಟನೆ ಕುರಿತು ಬೀಳಗಿ ತಾಲೂಕು ಘಟಕದ ತಂಡದ ಸದಸ್ಯರ ಜೊತೆ ಪೂರ್ವಬಾವಿ ಸಭೆ ನಡೆಸಲಾಯಿತು .
ಈ ಸಂದರ್ಭದಲ್ಲಿ ಮುತ್ತುರಾಜ ಅರಗಿನಶೆಟ್ಟಿ ಕರವೇ ಜಿಲ್ಲಾಧ್ಯಕ್ಷರು ಬಾಗಲಕೋಟೆ, ತೌಫಿಕ್ ಮುಜಾವರ್, ನಾಗರಾಜ್ ಹಾಗೂ ಬೀಳಗಿ ತಾಲೂಕ ಘಟಕದ ವತಿಯಿಂದ ಡೊಂಗ್ರಿಸಾಬ್ ನರಗುಂದ ,ಶಾನವಾಜ್ ಮುಲ್ಲಾ,ಎಲ್ಲಪ್ಪ ಛಲವಾದಿ,ಸಲೀಂ ಮುಜಾವರ,ಕಾಜಿಸಾಬ್ ಚೌದರಿ,ಅನಿಲ , ರಾಜು ಮುಜಾವರ ಉಪಸ್ಥಿತರಿದ್ದರು.
ವರದಿ : ಅಬ್ದುಲಸಾಬ ನಾಯ್ಕರ್



















