ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ನೂತನ ತಹಶೀಲ್ದಾರ್ ಆಗಿ ನೇಮಕಗೊಂಡಿರುವ ಪೃಥ್ವಿರಾಜ್ ಪಾಟೀಲ್ ಅವರಿಗೆ ದಲಿತ ಸೇನೆ ತಾಲೂಕು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದಲಿತ ಸೇನೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖತಲಪ್ಪ ಅಂಕನ್, ನಾಗರಾಜ್ ಬೇವಿನಕರ್ ಅಧ್ಯಕ್ಷರು ತಾಲೂಕು ಅಧ್ಯಕ್ಷರು ದಲಿತ ಸೇನೆ ಕಾಳಗಿ, ಅನುಸೂಯ ಹಲಚೆರಾ ಜಿಲ್ಲಾ ಮಹಿಳಾ ಘ ಕಲಬುರಗಿ, ರಮೇಶ್ ಕುಡಹಳ್ಳಿ ಕಾರ್ಯಾಧ್ಯಕ್ಷರು ಕಾಳಗಿ ಕಾಶಮ್ಮ ಚಿಂಚೋಳಿ ಮಹಿಳಾ ಘಟಕ ಕಾಳಗಿ ಸಂತೋಷ ಹೊಸಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಲಚೆರಾ, ಮಾರುತಿ ತೆಗಲತಿಪ್ಪಿ, ಹನುಮಂತ ಸಾಲೋಳ್ಳಿ, ಹನುಮಂತ್ ಸಂಗನ್, ಆಕಾಶ್ ಹೆಬ್ಬಾಳ, ಸುಬ್ಬಣ್ಣ, ಖಾಲಿದ್ ಪಟೇಲ್ ಜೈಭೀಮ್ ಸಂಗನ್ ಖತಲಪ್ಪ ವಜ್ರಗಾವ ರಾಮಚಂದ್ರ ಹೊಸಳ್ಳಿ ಸತೀಶ್ ಗಂಜಗಿರಿ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















