ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹನಿಗವನ

೧. ಕವಿತೆ.
ಬರೆಯಬೇಕೆಂದು ಕುಳಿತೆ
ನಾನೊಂದು ಕವಿತೆ,
ಬತ್ತಿ ಹೋಗಿದೆ
ಪದಗಳ ಒರತೆ,
ನಾನು ಬರೆದರೂ
ಅದಾಗುತ್ತಿಲ್ಲ ಕವಿತೆ,
ನೀನೆಲ್ಲಿ ಅವಿತೆ?
ಓ ನನ್ನ ಕವಿತೆ.

 ೨.   ವಿರೋಧಿ.

ನಾನು ಅನ್ಯಾಯದ ವಿರೋಧಿ
ಸಮಾಜದ ವಿರೋಧಿಯಲ್ಲ,
ನಾನು ವ್ಯಕ್ತಿ ವಿರೋಧಿಯಲ್ಲ,
ವ್ಯವಸ್ಥೆಯ ವಿರೋಧಿ!.

೩. ಜಾತಿ ಗಣತಿ.

  ಜಾತ್ಯತೀತ ದೇಶದಲ್ಲೀಗ
  ನಡೆದಿದೆ ಜಾತಿಯ ಗಣತಿ,
 ಜಾತಿ ಜಾತಿ, ಜಾತಿ ಎಂದೇ 
 ಹೊಡೆದಾಡಿದರೆ ಆದೀತೇ,
 ದೇಶದ ಪ್ರಗತಿ?!.
  • ಶಿವಪ್ರಸಾದ್ ಹಾದಿಮನಿ.✍️.
    ಕನ್ನಡ ಉಪನ್ಯಾಸಕರು.
    ಸರಕಾರಿ ಪ್ರ. ದ. ಮಹಿಳಾ ಕಾಲೇಜು ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!