
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಸದಾಂ ಕಲ್ಯಾಣ ಮಂಟಪದಲ್ಲಿ ಬಡವರ ಬಂಧು, ವೀರಶೈವ ಸಮಾಜ ಮುಖಂಡರು, ರಾಜಕೀಯ ಧುರೀಣರು, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀ ಶಿವರಾಜ ಪಾಟೀಲ ಗೋಣಗಿ ಯವರ 50ನೇ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು, ರಾಜಕೀಯ ಧುರೀಣರು, ಬಂಧು ಮಿತ್ರರು, ರೈತ ಮುಖಂಡರಗಳಾದ ವೀರಣ್ಣ ಗಂಗಾಣಿ, ದತ್ತು ರಾಯಗೊಳ, ರೇವಣಸಿದ್ಧ ಚೆಂಗಟ, ಗಂಗಾಧರ ಬಸವನಗುಡಿ, ದುರ್ಗಪ್ಪ ಕಟ್ಟಿಮನಿ, ದಯಸಾಗರ ಪಾಟೀಲ, ರೇವಣಸಿದ್ದ ಬಡಾ, ಚಂದ್ರಪ್ಪ ಮಾಸ್ಟರ್ ಅರಣಕಲ, ಅಶೋಕ ದೊಡ್ಡಮನಿ, ಗೊರಕನಾಥ ರಾಠೋಡ, ಸಿದ್ದಯ್ಯ ಸ್ವಾಮಿ ಮಠಪತಿ, ಪರಮೇಶ್ವರ ಸದಾಲಪುರ, ಗಿರೀಶ ಪಾಟೀಲ, ಸಂಜುಕುಮಾರ ಬೇಡಸುರ, ಸಿದ್ದಣ್ಣ ಪಾಟೀಲ, ಹಣಮಂತ ಚೆಂಗಟ, ರಾಜಶೇಖರ ಶಿರೂರ ಸೇರಿದಂತೆ ಅನೇಕರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















