ಶರಣು ಒ. ಶಿಂಧೆ ಅವರಿಗೆ
ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಇಂಡಿ ತಾಲೂಕ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ :ಶರಣು ಒ. ಶಿಂಧೆ ಅವರಿಗೆ ಸಾಮಾಜಿಕ ಸೇವೆಯನ್ನು ಗುರುತಿಸಿ ಕಾವ್ಯ ಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಕರ್ನಾಟಕ ಮತ್ತು ಯುಗದರ್ಶಿನಿ ಮಹಿಳಾ ಫೌಂಡೇಶನ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಬಸವ ಶ್ರೀ ಪ್ರಶಸ್ತಿ ಪಡೆದ ಪ್ರಯುಕ್ತ ಅವರಿಗೆ ಬೆಳಗಾವಿ ವಿಭಾಗೀಯ ಸಂಚಾಲಕರಾದ ಶ್ರೀ ವಿನಾಯಕ ಗುಣಸಾಗರ ಇಂಡಿ ಹಾಗೂ ಚಡಚಣ ವಲಯ ಸಂಚಾಲಕರಾದ ಬಸವರಾಜ್ ತಳಕೇರಿ ಹಾಗೂ ಇಂಡಿ ತಾಲೂಕು ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾದ ಲೋಹಿತಕುಮಾರ ರೂಗಿ
ವಿಜಯಪುರ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾದ ಸುರೇಶ ನಡುಗಡ್ಡಿ,
ಶಿವು ಗುಡಮಿ,
ತಾಲೂಕು ಸಂಚಾಲಕರಾದ ಪೀರಪ್ಪ ಕಟ್ಟಿಮನಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ ಕರುನಾಡ ಕಂದ ಪತ್ರಿಕೆ.



















